ನವದೆಹಲಿ (ಸೆ.28): ಹಲವು ಭ್ರಷ್ಟಚಾರ ಆರೋಪಗಳನ್ನು ಹೊಂದಿದ್ದ ಡಿಕೆ ಶಿವಕುಮಾರ್ ಪಾಪದ ಕೊಡ ತುಂಬಿದರಿಂದ ಅವರು ತಿಹಾರ್ ಜೈಲು ಸೇರಿದರು ಎಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ವಾಗ್ದಾಳಿ ನಡೆಸಿದರು. ರಾಜಧಾನಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅನೇಕ ಭ್ರಷ್ಟಚಾರ ಆರೋಪಗಳಲ್ಲು ಭಾಗಿಯಾಗಿದ್ದಾರೆ. ಅಂತವರನ್ನು ನ್ಯಾಯಾಲಯ ಹೊರಗಡೆ ಬಿಟ್ಟರೆ ಮತ್ತಷ್ಟು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ. ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ಅವರ ಜಾಮೀನು ಅರ್ಜಿ ತಿರಸ್ಕರಿಸಿದ್ದು ಸ್ವಾಗತಾರ್ಹ ಕ್ರಮ ಎಂದರು.
sangayya
Share Video
ನವದೆಹಲಿ (ಸೆ.28): ಹಲವು ಭ್ರಷ್ಟಚಾರ ಆರೋಪಗಳನ್ನು ಹೊಂದಿದ್ದ ಡಿಕೆ ಶಿವಕುಮಾರ್ ಪಾಪದ ಕೊಡ ತುಂಬಿದರಿಂದ ಅವರು ತಿಹಾರ್ ಜೈಲು ಸೇರಿದರು ಎಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ವಾಗ್ದಾಳಿ ನಡೆಸಿದರು. ರಾಜಧಾನಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅನೇಕ ಭ್ರಷ್ಟಚಾರ ಆರೋಪಗಳಲ್ಲು ಭಾಗಿಯಾಗಿದ್ದಾರೆ. ಅಂತವರನ್ನು ನ್ಯಾಯಾಲಯ ಹೊರಗಡೆ ಬಿಟ್ಟರೆ ಮತ್ತಷ್ಟು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ. ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ಅವರ ಜಾಮೀನು ಅರ್ಜಿ ತಿರಸ್ಕರಿಸಿದ್ದು ಸ್ವಾಗತಾರ್ಹ ಕ್ರಮ ಎಂದರು.
Featured videos
up next
ಸಿಂದಗಿ ಕ್ಷೇತ್ರದ JDS ಅಭ್ಯರ್ಥಿಯಾಗಿ ದಿವಂಗತ ಶಿವಾನಂದ ಪಾಟೀಲ್ ಸೋಮಜಾಳ ಪತ್ನಿ ವಿಶಾಲಾಕ್ಷಿ ಕಣಕ್ಕೆ; HDK
ಬೆಳಗಾವಿ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಲವ್ ಜಿಹಾದ್ಗೆ ಬಲಿಯಾದಳಾ ಯುವತಿ?
CD ಕೇಸ್ನ CBIಗೆ ವಹಿಸಬೇಕೆಂದು ಒತ್ತಡ; ಅಮಿತ್ ಶಾ ಭೇಟಿಗೆ ಮುಂದಾದ ರಮೇಶ್ ಜಾರಕಿಹೊಳಿ
Congress ಪಕ್ಷ ಕಟ್ಟಿದ್ದು ಸ್ವಾತಂತ್ರ್ಯ ಹೋರಾಟಗಾರರು, ಡಿಕೆಶಿ-ಸಿದ್ದರಾಮಯ್ಯ ಅಲ್ಲ; ಕೆಎಸ್ ಈಶ್ವರಪ್ಪ
ಕೇಂದ್ರ ಬಜೆಟ್ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಆಗಿದೆ; ಹೆಚ್ಡಿ ಕುಮಾರಸ್ವಾಮಿ ಟೀಕೆ
DK Shivakumar: ರಮೇಶ್ ಜಾರಕಿಹೊಳಿಯನ್ನ ಬಿಜೆಪಿ ಆಸ್ಪತ್ರೆಗೆ ತೋರಿಸಲಿ; ಆರೋಪಕ್ಕೆ ಡಿಕೆಶಿ ತಿರುಗೇಟು