ಬೆಂಗಳೂರು: ರಾಜಕಾರಣಿಗಳು ಏನು ಮಾಡಲೂ ಹೇಸುವುದಿಲ್ಲ. ಅವರು ಅವಕಾಶವಾದಿಗಳು ಎಂಬ ಭಾವನೆ ಜನರಲ್ಲಿದೆ. ಇಂಥ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ಅವರು ಮೇಲ್ಪಂಕ್ತಿಯಾಗಿರುವ ಮತ್ತು ಎಥಿಕಲ್ ಆಗಿರುವ ರಾಜಕಾರಣಿ ಎನಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟಿದ್ದಾರೆ. ಎಸ್.ಎಂ. ಕೃಷ್ಣ ಅವರ ‘ಸ್ಮೃತಿ ವಾಹಿನಿ’ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ವೇಳೆ ಡಿಸಿಎಂ ಮಾತನಾಡುತ್ತಿದ್ದರು.
webtech_news18
Share Video
ಬೆಂಗಳೂರು: ರಾಜಕಾರಣಿಗಳು ಏನು ಮಾಡಲೂ ಹೇಸುವುದಿಲ್ಲ. ಅವರು ಅವಕಾಶವಾದಿಗಳು ಎಂಬ ಭಾವನೆ ಜನರಲ್ಲಿದೆ. ಇಂಥ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ಅವರು ಮೇಲ್ಪಂಕ್ತಿಯಾಗಿರುವ ಮತ್ತು ಎಥಿಕಲ್ ಆಗಿರುವ ರಾಜಕಾರಣಿ ಎನಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟಿದ್ದಾರೆ. ಎಸ್.ಎಂ. ಕೃಷ್ಣ ಅವರ ‘ಸ್ಮೃತಿ ವಾಹಿನಿ’ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ವೇಳೆ ಡಿಸಿಎಂ ಮಾತನಾಡುತ್ತಿದ್ದರು.
Featured videos
up next
Bhavani Revanna:'ಕರ್ನಾಟಕದ ಅಮ್ಮ ಭವಾನಿ ರೇವಣ್ಣ'! ಏನಿದು ಹೊಸ ಘೋಷಣೆ?
'ಕುಮಾರಸ್ವಾಮಿ ಮಾತೇ ಅಂತಿಮ, ನಮ್ಮಿಬ್ಬರನ್ನು ಬೇರೆ ಮಾಡಲು ಆಗಲ್ಲ'- ವಿವಾದಕ್ಕೆ ತೆರೆ ಎಳೆದ ರೇವಣ್ಣ
'ದೇವೇಗೌಡ್ರು ಸಾಯುವ ಮುನ್ನ ಅವ್ರ ಪಕ್ಷ ಉಳಿತು ಅಂತ ಸಾಬೀತು ಮಾಡ್ಬೇಕು'- ಮಾಜಿ ಸಿಎಂ ಹೆಚ್ಡಿಕೆ ಭಾವುಕ
'ಯಜಮಾನ'ನ ಸ್ಮಾರಕ ಉದ್ಘಾಟನೆಗೆ ಕೌಂಟ್ಡೌನ್; ಸರ್ಕಾರದ ವಿರುದ್ಧ ವಿಷ್ಣು ಅಭಿಮಾನಿಗಳ ಆಕ್ರೋಶ
Bengaluru: ರಸ್ತೆ ಅಗೆಯಲು ಅನುಮತಿ ಕೊಡಂಗಿಲ್ಲ; ಅನುಮತಿ ಕೊಟ್ರೆ ಎಂಜಿನಿಯರ್ಗಳ ಸ್ಯಾಲರಿ ಕಡಿತ!
"ನಿಮಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ, 4 ಸ್ಥಾನ ಗೆದ್ದು ತೋರಿಸಿ", ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವ
'ಭವಾನಿ ರೇವಣ್ಣ ಸ್ಪರ್ಧೆ ಹಾಸನಕ್ಕೆ ಅನಿವಾರ್ಯ ಅಲ್ಲ, ಸೂಕ್ತ'- ಮಾಜಿ ಸಿಎಂ ಹೆಚ್ಡಿಕೆಗೆ ಸೂರಜ್ ರೇವಣ್ಣ
ಭವಾನಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದ ಸಿಟಿ ರವಿ, ಗೌಡ್ರ ಮನೆ ಒಡೆಯೋದು ದೇಶ ಒಡೆದಷ್ಟು ಸುಲಭವಲ್ಲ ಎಂದ HDK