ಹೋಮ್ » ವಿಡಿಯೋ » ರಾಜ್ಯ

ಗಂಜಾಮ್ ಗ್ರಾಮಸ್ಥರಿಂದ ಪಟ್ಟಣದ ಕೆಎಸ್​ಆರ್​ಟಿಸಿ ಅಧಿಕಾರಿ ಕಚೇರಿಗೆ ಮುತ್ತಿಗೆ

ರಾಜ್ಯ13:21 PM December 26, 2018

ಮಂಡ್ಯ: ಶ್ರೀರಂಗಪಟ್ಟಣದ ಗಂಜಾಮ್ ಗ್ರಾಮಕ್ಕೆ ksrtc ಬಸ್ ಬರದ ಹಿನ್ನಲೆ.ಗ್ರಾಮಕ್ಕೆ ksrtc ಬಸ್ ಸೌಕರ್ಯ ಒದಗಿಸುವಂತೆ ಗ್ರಾಮಸ್ಥರ ಆಗ್ರಹ.ಪ್ರತಿದಿನ‌ ನೂರಾರು ಭಕ್ತರು ಬರೋ ನಿಮಿಷಾಂಬ ದೇವಾಲಯವಿದ್ರು ಬರದ ಬಸ್.ಗುಂಬಜ್ ವರೆಗೂ‌ ಬಸ್ ಸೌಕರ್ಯವಿದ್ರು ಗಂಜಾಮ್ ಗೆ ಬರದ ksrtc ಬಸ್.ಬಸ್ ಚಾಲಕ & ನಿರ್ವಾಹಕನ ಉದ್ದಟತನದಿಂದ ಊರಿಗೆ ಬರದ ಬಸ್.ಚಾಲಕ ನಿರ್ವಾಹಕ ಉದ್ದಟತನದ ವಿರುದ್ದ ನಿಲ್ದಾಣದ ನಿರ್ವಹಣಾಧಿಕಾರಿಗೆ ಗ್ರಾಮಸ್ಥರ ದೂರು.ತಕ್ಷಣವೇ ಗ್ರಾಮಕ್ಕೆ ksrtc ಬಸ್ ಸೌಕರ್ಯ ಕಲ್ಪಿಸಲು‌ ಆಗ್ರಹ.ಗ್ರಾಮಸ್ಥರ ದೂರು ಪಡೆದು ಬಸ್ ಸೌಕರ್ಯ ಒದಗಿಸುವ ಭರವಸೆ ನೀಡಿದ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ.

Shyam.Bapat

ಮಂಡ್ಯ: ಶ್ರೀರಂಗಪಟ್ಟಣದ ಗಂಜಾಮ್ ಗ್ರಾಮಕ್ಕೆ ksrtc ಬಸ್ ಬರದ ಹಿನ್ನಲೆ.ಗ್ರಾಮಕ್ಕೆ ksrtc ಬಸ್ ಸೌಕರ್ಯ ಒದಗಿಸುವಂತೆ ಗ್ರಾಮಸ್ಥರ ಆಗ್ರಹ.ಪ್ರತಿದಿನ‌ ನೂರಾರು ಭಕ್ತರು ಬರೋ ನಿಮಿಷಾಂಬ ದೇವಾಲಯವಿದ್ರು ಬರದ ಬಸ್.ಗುಂಬಜ್ ವರೆಗೂ‌ ಬಸ್ ಸೌಕರ್ಯವಿದ್ರು ಗಂಜಾಮ್ ಗೆ ಬರದ ksrtc ಬಸ್.ಬಸ್ ಚಾಲಕ & ನಿರ್ವಾಹಕನ ಉದ್ದಟತನದಿಂದ ಊರಿಗೆ ಬರದ ಬಸ್.ಚಾಲಕ ನಿರ್ವಾಹಕ ಉದ್ದಟತನದ ವಿರುದ್ದ ನಿಲ್ದಾಣದ ನಿರ್ವಹಣಾಧಿಕಾರಿಗೆ ಗ್ರಾಮಸ್ಥರ ದೂರು.ತಕ್ಷಣವೇ ಗ್ರಾಮಕ್ಕೆ ksrtc ಬಸ್ ಸೌಕರ್ಯ ಕಲ್ಪಿಸಲು‌ ಆಗ್ರಹ.ಗ್ರಾಮಸ್ಥರ ದೂರು ಪಡೆದು ಬಸ್ ಸೌಕರ್ಯ ಒದಗಿಸುವ ಭರವಸೆ ನೀಡಿದ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ.

ಇತ್ತೀಚಿನದು

Top Stories

//