ಬಿಜೆಪಿಯವರಿಗೆ ಬೇರೆ ಏನೂ ಕೆಲಸ ಇಲ್ಲ. ಬರೀ ಸುಳ್ಳು ಹೇಳುವುದು, ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರು. ಸುಮಲತಾಗೆ ಬೆಂಬಲ ನೀಡಿದ್ದು ಬಿಜೆಪಿಯವರು. ಜಗದೀಶ್ ಶೆಟ್ಟರ್ ಮಾತು ನೂರಕ್ಕೆ ನೂರು ಸುಳ್ಳು. ನಮ್ಮ ಹಾಗೂ ಜೆಡಿಎಸ್ ನಡುವೆ ಬೆಂಕಿ ಹಚ್ಚಲು ಹೀಗೆ ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
sangayya
Share Video
ಬಿಜೆಪಿಯವರಿಗೆ ಬೇರೆ ಏನೂ ಕೆಲಸ ಇಲ್ಲ. ಬರೀ ಸುಳ್ಳು ಹೇಳುವುದು, ಬೆಂಕಿ ಹಚ್ಚುವುದರಲ್ಲಿ ನಿಸ್ಸೀಮರು. ಸುಮಲತಾಗೆ ಬೆಂಬಲ ನೀಡಿದ್ದು ಬಿಜೆಪಿಯವರು. ಜಗದೀಶ್ ಶೆಟ್ಟರ್ ಮಾತು ನೂರಕ್ಕೆ ನೂರು ಸುಳ್ಳು. ನಮ್ಮ ಹಾಗೂ ಜೆಡಿಎಸ್ ನಡುವೆ ಬೆಂಕಿ ಹಚ್ಚಲು ಹೀಗೆ ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
Featured videos
up next
Karnataka Weather Today; ವರುಣನ ಅಬ್ಬರಕ್ಕೆ ಜನರು ತತ್ತರ; ಭೂಕುಸಿತ, ಪ್ರವಾಹದ ಆತಂಕ
Chikkamagaluru: ಮೂರು ವರ್ಷ ಕಳೆದ್ರೂ ಸಿಗದ ಪರಿಹಾರ; ಸರ್ಕಾರದ ವಿರುದ್ಧ ಪ್ರವಾಹ ಸಂತ್ರಸ್ತರ ಆಕ್ರೋಶ
Karnataka Weather Report: ಮುಂದುವರಿಯಲಿದೆ ಮಳೆ; 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
Dakshina Kannada: ಸಂಪರ್ಕವಿಲ್ಲದ ಕುಗ್ರಾಮಕ್ಕೆ ಒಂದೇ ದಿನದಲ್ಲಿ ಸೇತುವೆ ನಿರ್ಮಿಸಿದ ಸೇವಾ ಭಾರತಿ ಸಮಿತಿ