ಬೆಂಗಳೂರು: ಸಂವಿಧಾನ ರಚನೆ ಮಾಡುವ constituent ಅಸೆಂಬ್ಲಿಯಲ್ಲಿ 289 ಸದಸ್ಯರಿದ್ದರು. ಅದರಲ್ಲಿ ಕಮ್ಯೂನಿಸ್ಟರು, ಆರೆಸ್ಸೆಸ್ನವರೂ ಇದ್ದರು. ಅವರೆಲ್ಲಾ ಸೇರಿಯೇ ಸಂವಿಧಾನ ಮಾಡಿದ್ದು. ಈಗ ನೀವೇ ಪ್ರೀಆ್ಯಂಬಲ್ ಉಲ್ಲಂಘಿಸುತ್ತಿರುವುದು ಯಾಕೆ ಎಂದು ಬಿಜೆಪಿಗರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸಿಎಎ, ಎನ್ಆರ್ಸಿ ಕುರಿತು ಮಾತನಾಡುತ್ತಾ ಅವರು ಈ ಮೇಲಿನ ಮಾತುಗಳನ್ನ ಹೇಳಿದರು.
webtech_news18
Share Video
ಬೆಂಗಳೂರು: ಸಂವಿಧಾನ ರಚನೆ ಮಾಡುವ constituent ಅಸೆಂಬ್ಲಿಯಲ್ಲಿ 289 ಸದಸ್ಯರಿದ್ದರು. ಅದರಲ್ಲಿ ಕಮ್ಯೂನಿಸ್ಟರು, ಆರೆಸ್ಸೆಸ್ನವರೂ ಇದ್ದರು. ಅವರೆಲ್ಲಾ ಸೇರಿಯೇ ಸಂವಿಧಾನ ಮಾಡಿದ್ದು. ಈಗ ನೀವೇ ಪ್ರೀಆ್ಯಂಬಲ್ ಉಲ್ಲಂಘಿಸುತ್ತಿರುವುದು ಯಾಕೆ ಎಂದು ಬಿಜೆಪಿಗರಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸಿಎಎ, ಎನ್ಆರ್ಸಿ ಕುರಿತು ಮಾತನಾಡುತ್ತಾ ಅವರು ಈ ಮೇಲಿನ ಮಾತುಗಳನ್ನ ಹೇಳಿದರು.
Featured videos
up next
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ; ಕರುನಾಡ ಕದನದಲ್ಲಿ ಗೆಲ್ಲೋದು ಈ ಪಕ್ಷವಂತೆ!
ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ!
HDKಗೆ ನಂದಿನಿಯನ್ನು ರಕ್ಷಿಸಿ KMF ಕಾಪಾಡಿ ಎನ್ನುವ ವಿಶೇಷ ಹಾರ ಹಾಕಿದ ಅಭಿಮಾನಿಗಳು
ಧರ್ಮರಾಯನಾದ ಅಬ್ದುಲ್ ರಜಾಕ್, ಧುರ್ಯೋಧನ ನಯಾಜ್ ಖಾನ್!
ಸರ್ಕಾರಿ ಕಾರಿಗೆ ಪೂಜೆ ಸಲ್ಲಿಸಿ ಕಾರನ್ನು ಸರ್ಕಾರಕ್ಕೆ ಹಿಂದುರಿಗಿಸಿದ ಕ್ರೀಡಾ ಸಚಿವ!
ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಆರಂಭಿಸಿರುವ ಗಾಲಿ ಜನಾರ್ದನ ರೆಡ್ಡಿ!
ಕೋಲಾರದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ!
ಚುನಾವಣೆ ಘೋಷಣೆ ಬೆನ್ನಲ್ಲೇ ಆಪರೇಷನ್ ಸದ್ದು! ಬಿಜೆಪಿಯವರೇ ಕಾಲ್ ಮಾಡ್ತಿದ್ದಾರೆ ಅಂತ ಡಿಕೆಶಿ ತಿರುಗೇಟು
ಬೆಂಗಳೂರಿನಲ್ಲಿ 2,217 ಸೂಕ್ಷ್ಮ ಮತಗಟ್ಟೆ, ಕೇಂದ್ರ ಪ್ಯಾರಾ ಮಿಲಿಟರಿ ನಿಯೋಜನೆ; BBMP ಕಮಿಷನರ್ ಮಾಹಿತಿ
ರಾಜ್ಯಕ್ಕೆ ಗುಜರಾತ್ EVM ಬೇಡ; ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ್