ಬೆಂಗಳೂರಿನಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ.ಅದೇನು ನರೇಂದ್ರ ಮೋದಿ ಹಾರಿಸಿದ್ದಾರಾ?. ವಿಜ್ಞಾನಿಗಳು ಹಾರಿಸಿದ್ದಾರೆ. ಅದಕ್ಕೆ ಅರ್ಧ ಗಂಟೆ ಕಾಯಿಸ್ಕೊಂಡು ಇದ್ದಾರೆ. ಅದೇನು ದೊಡ್ಡ ಸಾಧನೆನಾ?. ಅದಕ್ಕಂತನೇ ವಿಜ್ಞಾನಿಗಳ ಪಡೆ ಇದೆ. ಅವರ ಕೆಲಸವನ್ನ ಯಾವುದೇ ಸರ್ಕಾರ ಇದ್ರೂ ಸಮರ್ಥವಾಗಿ ನಿಭಾಯಿಸ್ತಾರೆ. ಇದನ್ನ ಹೇಳ್ಕೊಂಡು ಚುನಾವಣೆಯಲ್ಲಿ ಲಾಭ ಪಡ್ಕೋಬೇಕಾ?. 50 ವರ್ಷಗಳ ಹಿಂದೆ ಚಾಲನೆ ಸಿಕ್ಕಿದ್ದನ್ನ ಇವತ್ತು ಮೋದಿ ಉದ್ಘಾಟನೆ ಮಾಡಿದ್ದಾರೆ. ಅದನ್ನ ತಾವೇ ಮಾಡಿರೋ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ.
Shyam.Bapat
Share Video
ಬೆಂಗಳೂರಿನಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ.ಅದೇನು ನರೇಂದ್ರ ಮೋದಿ ಹಾರಿಸಿದ್ದಾರಾ?. ವಿಜ್ಞಾನಿಗಳು ಹಾರಿಸಿದ್ದಾರೆ. ಅದಕ್ಕೆ ಅರ್ಧ ಗಂಟೆ ಕಾಯಿಸ್ಕೊಂಡು ಇದ್ದಾರೆ. ಅದೇನು ದೊಡ್ಡ ಸಾಧನೆನಾ?. ಅದಕ್ಕಂತನೇ ವಿಜ್ಞಾನಿಗಳ ಪಡೆ ಇದೆ. ಅವರ ಕೆಲಸವನ್ನ ಯಾವುದೇ ಸರ್ಕಾರ ಇದ್ರೂ ಸಮರ್ಥವಾಗಿ ನಿಭಾಯಿಸ್ತಾರೆ. ಇದನ್ನ ಹೇಳ್ಕೊಂಡು ಚುನಾವಣೆಯಲ್ಲಿ ಲಾಭ ಪಡ್ಕೋಬೇಕಾ?. 50 ವರ್ಷಗಳ ಹಿಂದೆ ಚಾಲನೆ ಸಿಕ್ಕಿದ್ದನ್ನ ಇವತ್ತು ಮೋದಿ ಉದ್ಘಾಟನೆ ಮಾಡಿದ್ದಾರೆ. ಅದನ್ನ ತಾವೇ ಮಾಡಿರೋ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ.
Featured videos
up next
ಗದಗದಲ್ಲಿ ನಡೆಯುತ್ತಿದೆ ಸಕ್ರಮದ ಹೆಸರಿನಲ್ಲಿ ಅಕ್ರಮ ಮರಳು ದಂಧೆ; ಬರಿದಾಗುತ್ತಿದೆ ತುಂಗಭದ್ರಾ ಒಡಲು!
ಬೆಂಗಳೂರು, ಮುಂಬೈ ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಯೆಷ್ಟು?
ನೆಲಮಂಗಲ; ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಮಚ್ಚಿನಿಂದ ಹೊಡೆದ ಮಹಿಳೆ
ಕಲಬುರ್ಗಿ: ಸಹೋದರರ ಜೋಡಿ ಕೊಲೆ ಪ್ರಕರಣ, ಮಹಾಗಾಂವ ಪೊಲೀಸರಿಂದ ಆರೋಪಿ ಬಂಧನ
ಚಿತ್ರದುರ್ಗ: ಹೆಂಡತಿ ಜೊತೆ ಗೆಳೆಯನ ಅಕ್ರಮ ಸಂಬಂಧದ ಅನುಮಾನದಲ್ಲಿ ಸ್ನೇಹಿತನ ಬರ್ಬರ ಹತ್ಯೆ
ಯುದ್ಧ ವಿಮಾನ ಕಾರವಾರಕ್ಕೆ ಬರೋದು ಪಕ್ಕಾ: ಹತ್ತಾರು ಗೊಂದಲದ ನಡುವೆ ಸಕಲ ಸಿದ್ಧತೆ..!
ಎಚ್ಚರ, ಇದು ಖತರ್ನಾಕ್ ಗ್ಯಾಂಗ್: ದೇವರ ಸನ್ನಿಧಿಯಲ್ಲೇ ಇವರ ಕಳ್ಳತನ..!
ಬಿಜೆಪಿ ಪಕ್ಷ ಮೋದಿಯವರ ಅಭಿಮಾನಿಗಳ ಸಂಘ, ಕೇವಲ ಸಮರ್ಥನೆ ಮಾಡೋಕೆ ಇದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್
ಕುಟುಂಬ ರಾಜಕಾರಣ, ಅಧಿಕಾರದ ವ್ಯಾಮೋಹ ಬಿಟ್ಟು ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿ: ಅಮಿತ್ ಷಾ ಸೂಚನೆ..!
ಯಡಿಯೂರಪ್ಪ ಅವರ ಖಾಸಗಿ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ: ಶಾಸಕ ಕುಮಾರಸ್ವಾಮಿ