ಪ್ರವಾಹದಲ್ಲೂ ಪ್ರಚಾರ ಪಡೆದ ಸತೀಶ್ ಜಾರಕಿಹೊಳಿ

  • 13:23 PM October 23, 2019
  • state
Share This :

ಪ್ರವಾಹದಲ್ಲೂ ಪ್ರಚಾರ ಪಡೆದ ಸತೀಶ್ ಜಾರಕಿಹೊಳಿ

ಗೋಕಾಕ್​ನಲ್ಲಿ ಗುಡ್ಡ ಕುಸಿದು ಬಂಡೆ ಉರುಳುವ ಭಯ ಉಂಟಾಗಿದೆ. ಆಪರೇಷನ್ ಬಂಡೆ ಕಾರ್ಯಾಚರಣೆಯಲ್ಲೂ ರಾಜಕೀಯ ನಡೆಸಲಾಗುತ್ತಿದೆ. ಸತೀಶ್ ಜಾರಕಿಹೊಳಿ ಹಿಟಾಚಿ, 15 ಸಿಬ್ಬಂದಿಗಳನ್ನು ಕಳುಹಿಸಿ ತಮ್ಮ ಬ್ಯಾನರ್ ಕಟ್ಟಿಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಹಿಟಾಚಿ ಮೇಲೆ ತಮ್ಮ ಫೋಟೋ ಹಾಕಿ

ಮತ್ತಷ್ಟು ಓದು