ಬೆಂಗಳೂರಿನಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಚಾಮರಾಜಪೇಟೆಯಲ್ಲಿ ನಡು ರಸ್ತೆಯಲ್ಲೇ ಮಚ್ಚು ಹಿಡಿದು ರೌಡಿಗಳ ಗುಂಪೊಂದು ಫೈಟ್ ಮಾಡಿದ ಘಟನೆ ನಡೆದಿದೆ. ರಸ್ತೆ ಬದಿ ನಿಂತು ಸ್ನೇಹಿತರ ಜೊತೆ ಮಾತಾನಾಡುತ್ತಿದ್ದ ಗೋಪಿನಾಥ್ ಎಂಬುವವರ ಮೇಲೆ ಹಲ್ಲೆ ನಡೆಸಿರುವ ಗ್ಯಾಂಗ್ ಮಚ್ಚಿನಿಂದ ಅಟ್ಯಾಕ್ ಮಾಡಿದೆ. ಮಂಜುನಾಥ್, ಸಂಜಯ್, ರಂಜಿತ್ ಕೃತ್ಯ ಎಸಗಿದ್ದು, ದೂರು ದಾಖಲಿಸಿಕೊಳ್ಳಲಾಗಿದೆ.
sangayya
Share Video
ಬೆಂಗಳೂರಿನಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಚಾಮರಾಜಪೇಟೆಯಲ್ಲಿ ನಡು ರಸ್ತೆಯಲ್ಲೇ ಮಚ್ಚು ಹಿಡಿದು ರೌಡಿಗಳ ಗುಂಪೊಂದು ಫೈಟ್ ಮಾಡಿದ ಘಟನೆ ನಡೆದಿದೆ. ರಸ್ತೆ ಬದಿ ನಿಂತು ಸ್ನೇಹಿತರ ಜೊತೆ ಮಾತಾನಾಡುತ್ತಿದ್ದ ಗೋಪಿನಾಥ್ ಎಂಬುವವರ ಮೇಲೆ ಹಲ್ಲೆ ನಡೆಸಿರುವ ಗ್ಯಾಂಗ್ ಮಚ್ಚಿನಿಂದ ಅಟ್ಯಾಕ್ ಮಾಡಿದೆ. ಮಂಜುನಾಥ್, ಸಂಜಯ್, ರಂಜಿತ್ ಕೃತ್ಯ ಎಸಗಿದ್ದು, ದೂರು ದಾಖಲಿಸಿಕೊಳ್ಳಲಾಗಿದೆ.