ಹುಬ್ಬಳ್ಳಿ: ದುರ್ಗಾಶಕ್ತಿ ಸ್ಪೋರ್ಟ್ಸ್ ಅಕಾಡೆಮಿಯ ಉದ್ಘಾಟನಾ ಸಮಾರಂಭ.ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾರಿಂದ ಉದ್ಘಾಟನೆ.ವಿದ್ಯಾನಗರದ ಹೊಸ ಕೋರ್ಟ್ ಸಂಕೀರ್ಣದ ಹಿಂಭಾಗದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಕ್ರಿಕೆಟ್ ಅಕಾಡೆಮಿ.ರಿಬ್ಬನ್ ಕತ್ತರಿಸುವ ಮೂಲಕ ಒಳಾಂಗಣ ಕ್ರಿಕೆಟ್ ಕ್ರೀಡಾಂಗಣಕ್ಕೆ ಚಾಲನೆ ನೀಡಿದ ರೋಹಿತ್ ಶರ್ಮಾ.ಹಿಟ್ ಮ್ಯಾನ್ಗೆ ಜಯಘೋಷ ಕೂಗಿದ ಕ್ರೀಡಾಭಿಮಾನಿಗಳು.ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಹುಬ್ಬಳ್ಳಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೀರಣ್ಣ ಸವಡಿ ಉಪಸ್ಥಿತಿ
Shyam.Bapat
Share Video
ಹುಬ್ಬಳ್ಳಿ: ದುರ್ಗಾಶಕ್ತಿ ಸ್ಪೋರ್ಟ್ಸ್ ಅಕಾಡೆಮಿಯ ಉದ್ಘಾಟನಾ ಸಮಾರಂಭ.ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾರಿಂದ ಉದ್ಘಾಟನೆ.ವಿದ್ಯಾನಗರದ ಹೊಸ ಕೋರ್ಟ್ ಸಂಕೀರ್ಣದ ಹಿಂಭಾಗದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಕ್ರಿಕೆಟ್ ಅಕಾಡೆಮಿ.ರಿಬ್ಬನ್ ಕತ್ತರಿಸುವ ಮೂಲಕ ಒಳಾಂಗಣ ಕ್ರಿಕೆಟ್ ಕ್ರೀಡಾಂಗಣಕ್ಕೆ ಚಾಲನೆ ನೀಡಿದ ರೋಹಿತ್ ಶರ್ಮಾ.ಹಿಟ್ ಮ್ಯಾನ್ಗೆ ಜಯಘೋಷ ಕೂಗಿದ ಕ್ರೀಡಾಭಿಮಾನಿಗಳು.ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಹುಬ್ಬಳ್ಳಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೀರಣ್ಣ ಸವಡಿ ಉಪಸ್ಥಿತಿ
Featured videos
up next
ಹೆಬ್ಬಾಳ ಫ್ಲೈಓವರ್ ಮೇಲೆ ಸಂಚರಿಸುವ ವಾಹನ ಸವಾರರೇ ಎಚ್ಚರ; ಮೇಲ್ಸೇತುವೆ ಮೇಲೆ 5 ನಿಮಿಷಕ್ಕೊಂದು ಅಪಘಾತ!
ಕರ್ನಾಟಕದ ಜನರಿಗೆ ಸಿಗಲಿದೆ ಮನೆ, ಜೀವನದಲ್ಲಿ ಬರಲಿದೆ ಬದಲಾವಣೆ! ತುಮಕೂರಿನಲ್ಲಿ ಪ್ರಧಾನಿ ಮೋದಿ ಘೋಷಣೆ
ಸರಣಿ ಅಪಘಾತದಿಂದ ಬೈಕ್ ಸವಾರ ಸಾವು, ಆ್ಯಕ್ಸಿಡೆಂಟ್ ಮಾಡಿದ ಕಾರಿಗಿತ್ತು ಶಾಸಕ ಹರತಾಳು ಹಾಲಪ್ಪ ಸ್ಟಿಕ್ಕರ್!
‘ನಮ್ಮ ಅಡುಗೆ, ಅವ್ರು ಬಡಿಸ್ತಾರೆ’ -ಪ್ರಧಾನಿ ಮೋದಿ ಭೇಟಿ ಕುರಿತು ಸಿದ್ದರಾಮಯ್ಯ ಲೇವಡಿ
Cabinet Expansion: ಸಂಪುಟ ವಿಸ್ತರಣೆ ಮಾಡದ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ರಾಜ್ಯ ರಾಜಕಾರಣದಲ್ಲಿ 'CD' ಸಮರ! ರಹಸ್ಯ ಬಿಚ್ಚಿಡ್ತೀನಿ ಎಂದ ರವಿಕುಮಾರ್ಗೆ ಕುಮಾರಸ್ವಾಮಿ ಸವಾಲು
ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ; ಎದುರಾಳಿಗಳಿಗೆ ಮಾಜಿ ಸಿಎಂ ಸಿದ್ದು ವಾರ್ನಿಂಗ್
‘ಜೋಶಿಯನ್ನು ಸಿಎಂ ಮಾಡಲು RSS ಹುನ್ನಾರ, 8 ಜನ ಡಿಸಿಎಂ’- ಮಾಜಿ ಸಿಎಂ ಹೆಚ್ಡಿಕೆ ಹೊಸ ಬಾಂಬ್!