ಕೊಲ್ಲೂರಿಗೆ ಸಚಿವ ರೇವಣ್ಣ ಭೇಟಿ.ಮೂಕಾಂಬಿಕಾ ದೇವಿಯ ದರ್ಶನ ಪಡೆದ ಸಚಿವ ರೇವಣ್ಣ.ದೇವಸ್ಥಾನದ ಆಡಳಿತ ಮಂಡಳಿಗೂ ಮಾಹಿತಿ ನೀಡಿದೆ ರೇವಣ್ಣ ಆಗಮನ.ವಿಶೇಷ ಪೂಜೆ ನಡೆಸಿ ವಾಪಸ್.ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ರೇವಣ್ಣ.ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಲೋಕೋಪಯೋಗಿ ಸಚಿವ.