ಕೋಲಾರ: ಕುರುಡುಮಲೆ ಗಣಪತಿ ದೇಗುಲದಲ್ಲಿ ಸೂರಜ್ ರೇವಣ್ಣ ಹೋಮ ಹವನ, ಸೂರಜ್ ರೇವಣ್ಣ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಪುತ್ರ.ತಾತ ದೇವೇಗೌಡ, ಸಹೋದರ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಪರವಾಗಿ ವಿಶೇಷ ಪೂಜೆ, ಹೋಮ, ನಡೆಸ್ತಿರುವ ಸೂರಜ್ ರೇವಣ್ಣ, ಇಂದು ಬೆಳ್ಳಿಗ್ಗೆಯಿಂದಲೇ ಹೋಮ- ಹವನ ನಡೆಸುತ್ತಿರುವ ಸೂರಜ್ ರೇವಣ್ಣ. ಇತಿಹಾಸ ಪ್ರಸಿದ್ದ ಕುರುಡುಮಲೆ ಗಣಪತಿ ದೇವಾಲಯದಲ್ಲಿ ಹೋಮ ನಡೆಸುತ್ತಿರುವ ಸೂರಜ್ ರೇವಣ್ಣ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿ ಪುಣ್ಯಕ್ಷೇತ್ರ, ದೇವೇಗೌಡ ಹಾಗು ಸಿಎಂ ಕುಮಾರಸ್ವಾಮಿ ಅವರ ಇಷ್ಟದೈವ ಆಗಿರುವ ಕುರುಡುಮಲೆ ಗಣಪತಿ ದೇಗುಲ,
Shyam.Bapat
Share Video
ಕೋಲಾರ: ಕುರುಡುಮಲೆ ಗಣಪತಿ ದೇಗುಲದಲ್ಲಿ ಸೂರಜ್ ರೇವಣ್ಣ ಹೋಮ ಹವನ, ಸೂರಜ್ ರೇವಣ್ಣ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಪುತ್ರ.ತಾತ ದೇವೇಗೌಡ, ಸಹೋದರ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಪರವಾಗಿ ವಿಶೇಷ ಪೂಜೆ, ಹೋಮ, ನಡೆಸ್ತಿರುವ ಸೂರಜ್ ರೇವಣ್ಣ, ಇಂದು ಬೆಳ್ಳಿಗ್ಗೆಯಿಂದಲೇ ಹೋಮ- ಹವನ ನಡೆಸುತ್ತಿರುವ ಸೂರಜ್ ರೇವಣ್ಣ. ಇತಿಹಾಸ ಪ್ರಸಿದ್ದ ಕುರುಡುಮಲೆ ಗಣಪತಿ ದೇವಾಲಯದಲ್ಲಿ ಹೋಮ ನಡೆಸುತ್ತಿರುವ ಸೂರಜ್ ರೇವಣ್ಣ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿ ಪುಣ್ಯಕ್ಷೇತ್ರ, ದೇವೇಗೌಡ ಹಾಗು ಸಿಎಂ ಕುಮಾರಸ್ವಾಮಿ ಅವರ ಇಷ್ಟದೈವ ಆಗಿರುವ ಕುರುಡುಮಲೆ ಗಣಪತಿ ದೇಗುಲ,