ನಾರಾಯಣಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಹಿನ್ನೆಲೆ: ಕಾರ್ಯಕರ್ತರ ಆಕ್ರೋಶ
ಮಂಡ್ಯ: ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಹಿನ್ನಲೆ.ಉದ್ರಿಕ್ತ ಜೆಡಿಎಸ್ ಕಾರ್ಯಕರ್ತರಿಂದ ಕೆ.ಆರ್.ಪೇಟೆ ಪಟ್ಟಣದ ಜೆಡಿಎಸ್ ಕಚೇರಿಗೆ ಮುತ್ತಿಗೆ.ಶಾಸಕರ ಕಚೇರಿಯ ನಾಮಪಲಕ ಕಿತ್ತು ಧಾಂಧಲೆ ನಡೆಸಿ ಕಾರ್ಯಕರ್ತರ ಆಕ್ರೋಶ.ಕಚೇರಿ ಎದುರು ಶಾಸಕ ನಾರಾಯಣಗೌಡ ಪ್ರತಿಕೃತಿ ದಹಿಸಿ ಧಿಕ್ಕಾರ ಕೂಗಿ ಅಸಮಧಾನ.ಕಚೇರಿಯೊಳಗೆ ನುಗ್ಗಿ ಧಾಂಧಲೆಗೆ ಮುಂದಾದ ಕಾರ್ಯಕರ್ತರನ್ನು ಚದುರಿಸಿದ ಪೊಲೀಸರು.ಕೆ.ಆರ್. ಪೇಟೆಯಲ್ಲಿ ಶಾಸಕರ ನಡೆಯಿಂದ ಕಟ್ಟೆಯೊಡೆದ ಪಕ್ಷದ ಕಾರ್ಯಕರ್ತರ ಅಸಮಧಾನ.
Featured videos
-
G.T.Devegowda: ಶಾಸಕ ಜಿ.ಟಿ.ದೇವೇಗೌಡರ ಮೊಮ್ಮಗಳು ನಿಧನ - ಅನಾರೋಗ್ಯದಿಂದ ಕೊನೆಯುಸಿರೆಳೆದ ಕಂದಮ್ಮ
-
ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ; ಕೈ, ತೆನೆ ಪಾಳಯಕ್ಕೆ ಎದುರಾಗಲಿದೆ ಬಿಗ್ ಶಾಕ್
-
Kali Swamyಗಳಿಗೆ ಮಸಿ ಬಳಿದಿರೋದು ಅಕ್ಷಮ್ಯ ಅಪರಾಧ, ಮುಸ್ಲಿಂ ಸಮುದಾಯ ಇತಿಹಾಸ ಒಪ್ಪಿಕೊಳ್ಳಲಿ: ಮುತಾಲಿಕ್
-
Exclusive: ಪೊಲೀಸರ ಮುಂದೆ ಆಸಿಡ್ ದಾಳಿಕೋರ ಹೇಳಿದ್ದೇನು? ನಾಗನ ವಿಕೃತ ಮನಸ್ಸು ಕಂಡು ಶಾಕ್!
-
Acid Attack: ನಾಪತ್ತೆಯಾಗಿದ್ದ ಆಸಿಡ್ ನಾಗ ಪೊಲೀಸರಿಗೆ ಸಿಕ್ಕಿದ್ದೇ ರೋಚಕ
-
ಅಪೆಕ್ಸ್ ಬ್ಯಾಂಕ್ ನಲ್ಲಿ 6 ಸಾವಿರ ಕೋಟಿ ಸಾಲ: ಪ್ರಭಾವಿಗಳ ವಿರುದ್ಧ ಕಾನೂನು ಕ್ರಮ ಇಲ್ಲವೇ?
-
Azan Vs Bhajan: ಅಜಾನ್ ವಿರುದ್ಧ ಭಜನೆ: ದೇವಸ್ಥಾನಗಳಲ್ಲಿ ಮೊಳಗಿದ ರಾಮಜಪ, ಹನುಮಾನ್ ಚಾಲೀಸಾ
-
Deadly Humps: ಅವೈಜ್ಞಾನಿಕ ಹಂಪ್ ನಿಂದ ಆಕ್ಸಿಡೆಂಟ್; ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
-
Basavaraja Bommai ನೇತೃತ್ವದಲ್ಲೇ ಚುನಾವಣೆಗೆ ಸಿದ್ಧತೆ; ನಾಯಕತ್ವ ಬದಲಾವಣೆ ಇಲ್ಲ ಎಂದ ಬಿಜೆಪಿ ನಾಯಕರು
-
ಪುನೀತ್ ರಾಜ್ಕುಮಾರ್ ಪರವಾಗಿ ಬಸವಶ್ರೀ ಪ್ರಶಸ್ತಿ ಸ್ವೀಕರಿಸುವಾಗ ಅಶ್ವಿನಿ ಪುನೀತ್ ರಾಜ್ಕುಮಾರ್ ಭಾವುಕ

ಬೆಂಗಳೂರು ನಗರ
Basavaraja Bommai ನೇತೃತ್ವದಲ್ಲೇ ಚುನಾವಣೆಗೆ ಸಿದ್ಧತೆ; ನಾಯಕತ್ವ ಬದಲಾವಣೆ ಇಲ್ಲ ಎಂದ ಬಿಜೆಪಿ ನಾಯಕರು

ಬೆಂಗಳೂರು ನಗರ
Acid Attack: ಸರ್ಕಾರದಿಂದಲೇ ಸಂತ್ರಸ್ತ ಯುವತಿಗೆ ಚಿಕಿತ್ಸೆ, ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗ: ಸುಧಾಕರ್
Top Stories
-
Nusrat Jahan: ನಟಿ, ಸಂಸದೆಯೂ ಆಗಿರುವ ನುಸ್ರತ್ ಜಹಾನ್ ನಾಪತ್ತೆಯಾಗಿದ್ದಾರಂತೆ, ಅರೇ ಏನಾಯ್ತು? -
ಕನ್ನಡಿಗಳ ಮೇಲಿರೋ ಕಲೆಗಳು ಹೋಗ್ತಿಲ್ವಾ? ಈ 5 ಟಿಪ್ಸ್ ಫಾಲೋ ಮಾಡಿದ್ರೆ ಪಳಪಳ ಹೊಳೆಯುತ್ತೆ ಮಿರರ್ -
ಗುಡ್ನ್ಯೂಸ್, ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ ಗಲ್ರಾನಿ -
ಉದ್ದ ಮತ್ತು ದಪ್ಪ ಕೂದಲಿಗಾಗಿ ಲಿಚಿ ಹಣ್ಣಿನ ಹೇರ್ ಮಾಸ್ಕ್ ಪ್ಯಾಕ್ ಹಾಕಿ, ಪ್ರಯೋಜನ ಪಡೆಯಿರಿ! -
14 ಲಕ್ಷ ಉದ್ಯೋಗಿಗಳಿಗೆ ಶುಭಸುದ್ದಿ ನೀಡಿದ ಭಾರತೀಯ ರೈಲ್ವೆ