ಅರಸಿಕೆರೆ: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿಕೆ.ಬಾಂಬೆಗೆ ನಾವು ಭೇಟಿಯಾಗಲು ಹೋಗಿದ್ವಿ.ನಾವು ಬುಕ್ ಮಾಡಿದ ರೂಂಗೂ ನಮ್ಮನ್ನ ಹೋಗ್ಲಿಕ್ಕೆ ಬಿಡ್ಲಿಲ್ಲ.ಹೋಟೆಲ್ ಸುತ್ತ ಮುತ್ತ ಬಿಜೆಪಿ ಕಾರ್ಯಕರ್ತರು ಇದ್ರು.ಆರ್ ಅಶೋಕ್ ಗೆ ನಾನು ಕರೆ ಮಾಡಿದೆ.ಏನಯ್ಯ ಅರೆಸ್ಟ್ ಮಾಡಿಸಿಬಿಟ್ರಲ್ಲಾ ಅಂತ ಹೇಳಿದೆ.ರಾಜಕೀಯ ದಲ್ಲಿ ಇದೆಲ್ಲಾ ಸಾಮಾನ್ಯ ಬಿಡಣ್ಣ ಅಂದ್ರು.ಹೋಟಲ್ ಒಳಗೆನೇ ನಮಗೆ ಬಿಡ್ಲಿಲ್ಲ.ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಅಂತ ರಾಜೀನಾಮೆ ನೀಡೋದಾ..?ರಾಜೀನಾಮೆ ಕೊಟ್ಟು ಪಕ್ಷಕ್ಕೆ ದ್ರೋಹ ಮಾಡೋದಾ..?ಅನುದಾನ ಆಗ್ಲಿಲ್ಲ ಅಂದ್ರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡ್ಲಿ.ಅದನ್ ಬಿಟ್ಟು ಬಾಂಬೆಗೆ ಹೋಗಿ ಕೂರೋದಾ..?ಯಾವಾನ್ ತಪ್ ಮಾಡ್ತಾನೋ ಕ್ಯಾಕರಿಸಿ ಉಗಿರಿ ಅವ್ರಿಗೆ
Shyam.Bapat
Share Video
ಅರಸಿಕೆರೆ: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿಕೆ.ಬಾಂಬೆಗೆ ನಾವು ಭೇಟಿಯಾಗಲು ಹೋಗಿದ್ವಿ.ನಾವು ಬುಕ್ ಮಾಡಿದ ರೂಂಗೂ ನಮ್ಮನ್ನ ಹೋಗ್ಲಿಕ್ಕೆ ಬಿಡ್ಲಿಲ್ಲ.ಹೋಟೆಲ್ ಸುತ್ತ ಮುತ್ತ ಬಿಜೆಪಿ ಕಾರ್ಯಕರ್ತರು ಇದ್ರು.ಆರ್ ಅಶೋಕ್ ಗೆ ನಾನು ಕರೆ ಮಾಡಿದೆ.ಏನಯ್ಯ ಅರೆಸ್ಟ್ ಮಾಡಿಸಿಬಿಟ್ರಲ್ಲಾ ಅಂತ ಹೇಳಿದೆ.ರಾಜಕೀಯ ದಲ್ಲಿ ಇದೆಲ್ಲಾ ಸಾಮಾನ್ಯ ಬಿಡಣ್ಣ ಅಂದ್ರು.ಹೋಟಲ್ ಒಳಗೆನೇ ನಮಗೆ ಬಿಡ್ಲಿಲ್ಲ.ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಅಂತ ರಾಜೀನಾಮೆ ನೀಡೋದಾ..?ರಾಜೀನಾಮೆ ಕೊಟ್ಟು ಪಕ್ಷಕ್ಕೆ ದ್ರೋಹ ಮಾಡೋದಾ..?ಅನುದಾನ ಆಗ್ಲಿಲ್ಲ ಅಂದ್ರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡ್ಲಿ.ಅದನ್ ಬಿಟ್ಟು ಬಾಂಬೆಗೆ ಹೋಗಿ ಕೂರೋದಾ..?ಯಾವಾನ್ ತಪ್ ಮಾಡ್ತಾನೋ ಕ್ಯಾಕರಿಸಿ ಉಗಿರಿ ಅವ್ರಿಗೆ
Featured videos
up next
ಕೊರೋನಾ ಟೈಮ್ನಲ್ಲಿ ಸಾರಿಗೆ ಸಂಸ್ಥೆಗೆ 4 ಸಾವಿರ ಕೋಟಿ ನಷ್ಟ; ಸಾರಿಗೆ ಸಚಿವ ಲಕ್ಷ್ಮಣ ಸವದಿ
ಉತ್ತರ ಕರ್ನಾಟಕ ಅಭಿವೃದ್ಧಿ ತಾರತಮ್ಯ ಖಂಡಿಸಿ ಪಾದಯಾತ್ರೆ ಅಂತ್ಯ; ಕಾನೂನಾತ್ಮಕ ಹೋರಾಟಕ್ಕೆ ಮುಂದಾದ ರೈತರು
ಕೊಡಗು: ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ ನಗರವಾಸಿಗಳು
ಖಾತೆಯ ಕ್ಯಾತೆ ಮುಗಿದ ಅಧ್ಯಾಯ: ಶಿವಮೊಗ್ಗ ಸ್ಪೋಟ ಪ್ರಕರಣವನ್ನ ಸಿಬಿಐಗೆ ವಹಿಸಲ್ಲ; ಸಚಿವ ಆರ್.ಅಶೋಕ್
ಯಾದಗಿರಿಯಲ್ಲಿ ಕಲ್ಲುಗಣಿಗಾರಿಕೆಯಿಂದ ನೆಮ್ಮದಿ ಕಳೆದುಕೊಂಡ ಜನ; ಸ್ಪೋಟಕ್ಕೆ ಬಿರುಕು ಬಿಟ್ಟ ಮನೆಗಳು
ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿಗಳ ದಾಳಿ; 30ಕ್ಕೂ ಹೆಚ್ಚು ಮಂದಿಗೆ ಗಾಯ; ಮೂವರ ಸ್ಥಿತಿ ಚಿಂತಾಜನಕ
ರೆಸಾರ್ಟ್ ರಾಜಕಾರಣಕ್ಕೆ ಹೋಲಿಸಬೇಡಿ, ನಾನು ಪಕ್ಷದ ಶಿಸ್ತಿನ ಸಿಪಾಯಿ; ಸಚಿವ ಸಿ.ಸಿ.ಪಾಟೀಲ್
ಶಾಸಕರು, ಸಂಸದರು, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಿ; ಡಿಸಿಎಂ ಗೋವಿಂದ ಕಾರಜೋಳ
ಗದಗ್ನಲ್ಲಿ ಕಪ್ಪತ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಸಿ.ಸಿ.ಪಾಟೀಲ್
ಕೋಲಾರದ ಡಿಸಿಸಿ ಬ್ಯಾಂಕ್ನಿಂದ ಮೊಬೈಲ್ ವ್ಯಾನ್ ಬ್ಯಾಂಕಿಂಗ್ ಸೇವೆ ಪ್ರಾರಂಭ