370ನೇ ವಿಧಿ ರದ್ದು: ಆದೇಶ ದೇಶದ ಜನರಿಗೆ ಸಂತಸ: ಡಾ.ಹರ್ಷವರ್ಧನ್​

  • 12:28 PM September 15, 2019
  • state
Share This :

370ನೇ ವಿಧಿ ರದ್ದು: ಆದೇಶ ದೇಶದ ಜನರಿಗೆ ಸಂತಸ: ಡಾ.ಹರ್ಷವರ್ಧನ್​

ಕೋಲಾರ: ಕೇಂದ್ರ ಸಚಿವ ಡಾ ಹರ್ಷವರ್ಧನ ಹೇಳಿಕೆ, ಆರ್ಟಿಕಲ್ 370 ರದ್ದು ದೇಶದ ಜನರಿಗೆ ಸಂತಸ ತಂದಿದೆ, ಜನರೆಲ್ಲರೂ ಜಮ್ಮು ಕಾಶ್ಮೀರ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ, ಕೆಲವರು ಆರ್ಟಿಕಲ್ 370 ರದ್ದು ವಿಚಾರವಾಗಿ ರಾಜಕೀಯ ಮಾಡ್ತಿದ್ದಾರೆ, ದೇಶವು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ದಿ ಕಾರ್ಯಕ್ರಮಗಳನ್ನ ಮೆಚ್ಚಿದೆ, ಕೋಲಾರ ನಗರದಲ್ಲಿ ಕೇಂದ್ರ ಸಚಿವ ಡಾ ಹರ್ಷವ

ଅଧିକ ପଢ଼ନ୍ତୁ