ನಾನು ಯಾವ ಶಾಸಕರನ್ನು ರಾಜೀನಾಮೆ ಕೊಡಿ ಅಂತ ಹೇಳಿಲ್ಲ. ಪಕ್ಷ ಬಿಟ್ಟು ಹೋಗಿ ಅಂತಾನೂ ಹೇಳಿಲ್ಲ. 15 ನೇ ತಾರೀಖಿನವರೆಗೂ ನಾನು ಯಾವ ರಾಜಕೀಯ ವಿಷಯದ ಬಗ್ಗೆನೂ ಮಾತಾಡಲ್ಲ. ಅಂದು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗುತ್ತೇನೆ ಎಂದು ಕೈ ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.