ಪುಲ್ವಾಮಾ ಯೋಧರ ಮೇಲೆ ಉಗ್ರರ ದಾಳಿ ಹಿನ್ನೆಲೆ.ಯೋಧರ ಮೇಲಿನ ದಾಳಿ ಎಪೆಕ್ಟ್ ಬೆಂಗಳೂರಿನಲ್ಲಿ ಬೇಕರಿ ಬೋರ್ಡ್ ಮುಚ್ಚಿಸಿದ ಯುವಕರು.ಬೆಂಗಳೂರಿನಲ್ಲಿದ್ದ ಪ್ರತಿಷ್ಟಿತ ಕರಾಚಿ ಬೇಕರಿ ಬೋರ್ಡ್ ಮುಚ್ಚಿಸಿದ ಯುವಕರು.ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿದ್ದ ಬೇಕರಿ.ಪ್ರತಿಷ್ಟಿತ ಕರಾಚಿ ಬೋರ್ಡ್ ಮುಚ್ಚಿಸಿದ ಯುವಕರು.ಉಗ್ರರ ದಾಳಿಗೆ ಕುಮ್ಮಕ್ಕು ನೀಡಿದ ಪಾಕಿಸ್ತಾನದ ನಗರದ ಹೆಸರಿನಲ್ಲಿರುವ ಬೇಕರಿ.ನಮ್ಮ ಯೋಧರ ಮೇಲೆ ದಾಳಿ ನಡೆಸಿದ ಪಾಕಿಸ್ತಾನದ ನಗರದ ಹೆಸರಲ್ಲಿ ಇಲ್ಲಿ ವ್ಯಾಪಾರ ಮಾಡೋದು ಸರಿಯಲ್ಲ.ಇದು ನಮಗೆ ಇಷ್ಟವಾಗುತ್ತಿಲ್ಲ, ನೀವು ವ್ಯಾಪಾರ ಬೇಕಾದರೆ ಮಾಡಿಕೊಳ್ಳಿ, ಅದರೆ ಕರಾಚಿ ಹೆಸರು ತೆಗೀಯಿರಿ ಎಂದು ಯುವಕರ ಗಲಾಟೆ.
Shyam.Bapat
Share Video
ಪುಲ್ವಾಮಾ ಯೋಧರ ಮೇಲೆ ಉಗ್ರರ ದಾಳಿ ಹಿನ್ನೆಲೆ.ಯೋಧರ ಮೇಲಿನ ದಾಳಿ ಎಪೆಕ್ಟ್ ಬೆಂಗಳೂರಿನಲ್ಲಿ ಬೇಕರಿ ಬೋರ್ಡ್ ಮುಚ್ಚಿಸಿದ ಯುವಕರು.ಬೆಂಗಳೂರಿನಲ್ಲಿದ್ದ ಪ್ರತಿಷ್ಟಿತ ಕರಾಚಿ ಬೇಕರಿ ಬೋರ್ಡ್ ಮುಚ್ಚಿಸಿದ ಯುವಕರು.ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿದ್ದ ಬೇಕರಿ.ಪ್ರತಿಷ್ಟಿತ ಕರಾಚಿ ಬೋರ್ಡ್ ಮುಚ್ಚಿಸಿದ ಯುವಕರು.ಉಗ್ರರ ದಾಳಿಗೆ ಕುಮ್ಮಕ್ಕು ನೀಡಿದ ಪಾಕಿಸ್ತಾನದ ನಗರದ ಹೆಸರಿನಲ್ಲಿರುವ ಬೇಕರಿ.ನಮ್ಮ ಯೋಧರ ಮೇಲೆ ದಾಳಿ ನಡೆಸಿದ ಪಾಕಿಸ್ತಾನದ ನಗರದ ಹೆಸರಲ್ಲಿ ಇಲ್ಲಿ ವ್ಯಾಪಾರ ಮಾಡೋದು ಸರಿಯಲ್ಲ.ಇದು ನಮಗೆ ಇಷ್ಟವಾಗುತ್ತಿಲ್ಲ, ನೀವು ವ್ಯಾಪಾರ ಬೇಕಾದರೆ ಮಾಡಿಕೊಳ್ಳಿ, ಅದರೆ ಕರಾಚಿ ಹೆಸರು ತೆಗೀಯಿರಿ ಎಂದು ಯುವಕರ ಗಲಾಟೆ.
Featured videos
up next
ಬೆಂಗಳೂರಿನ ಎಲ್ಲೆಲ್ಲಿ ಇಂದು ಕೊರೋನಾ ಲಸಿಕೆ ಲಭ್ಯ?; ಇಲ್ಲಿದೆ ಪೂರ್ತಿ ಮಾಹಿತಿ
ಕೋಲಾರ: ದೇವರ ಕಾರ್ಯಕ್ಕೆ ಪೆಂಡಾಲ್ ಶಾಮಿಯಾನ ಹಾಕಿದ್ದ ವ್ಯಕ್ತಿ ಅದೇ ದೇಗುಲದ ಎದುರು ಭೀಕರ ಹತ್ಯೆ
Chikmagalur: ಕಲ್ಲು ಹೃದಯಲ್ಲೂ ಕಣ್ಣೀರು ತರಿಸುವ ಚಿಕ್ಕಮಗಳೂರಿನ ಸಹೋದರರ ಕಥೆ
ಚಿತ್ರದುರ್ಗ: ನರೇಗಾ ಅನುದಾನ ದುರ್ಬಳಕೆ, ಹಳೆ ಕೆಲಸಕ್ಕೆ ಹೊಸ ಬೋರ್ಡ್ ಹಾಕಿ ಹಣ ಲೂಟಿ ಮಾಡಿದ ಅಧಿಕಾರಿಗಳು
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಫಾರಿ ವಾಹನದ ಮೇಲೆ ಬಂಗಾಳ ಹುಲಿ ದಾಳಿ; ಬೆದರಿದ ಪ್ರವಾಸಿಗರು
ಇಂದು ರಾಜ್ಯಾದ್ಯಂತ ಕೊರೋನಾ ಲಸಿಕೆ ವಿತರಣೆ; 237 ಕಡೆ ಕೋವಿಶೀಲ್ಡ್, 6 ಕಡೆ ಕೋವ್ಯಾಕ್ಸಿನ್
ಮೀಸಲಾತಿ ದಂಗಲ್; ಪಂಚಮಸಾಲಿ, ಕುರುಬ ಸಮಾಜದ ಪಾದಯಾತ್ರೆಯಿಂದ ಇಕ್ಕಟ್ಟಿಗೆ ಸಿಲುಕುತ್ತಾರಾ ಬಿಎಸ್ವೈ?
ಶಾಲಾ-ಕಾಲೇಜು ಆರಂಭವಾದರೂ ಮುಗಿಯದ ಶುಲ್ಕ ಗೊಂದಲ; ಆಯುಕ್ತರಿಗೆ ಕೈ ಮುಗಿದು ಕಣ್ಣೀರು ಹಾಕಿದ ಪೋಷಕರು
ಹ್ಯಾಕರ್ ಶ್ರೀಕೃಷ್ಣನ ಮತ್ತಷ್ಟು ಲೀಲೆಗಳು ಅನಾವರಣ; ಒಂದೊಂದೇ ಕೃತ್ಯಗಳನ್ನು ಬಯಲಿಗೆಳೆಯುತ್ತಿರುವ ಸಿಸಿಬಿ!
Drugs Case: ಆರೋಪಿ ಆದಿತ್ಯಾ ಆಳ್ವನಿಗೆ ಡೋಪಿಂಗ್ ತಪಾಸಣೆ ನಡೆಸಿದ ಸಿಸಿಬಿ ಅಧಿಕಾರಿಗಳು