ಜನಪ್ರತಿನಿಧಿಗಳು ಜನರ ಕಷ್ಟ ಕೇಳುವ ಬದಲು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಬರಗಾಲ ಬಂದು ಜನ ತತ್ತರಿಸುತ್ತಿದ್ದಾರೆ, ಆದರೆ ನಾಯಕರು ಮೋಜು ಮಾಡುತ್ತಿದ್ದಾರೆ. ಇಷ್ಟು ದಿನ ಚುನಾವಣೆಯ ಬ್ಯುಸಿಯಲ್ಲಿದ್ದ ಜನಪ್ರತಿನಿಧಿಗಳು, ಈಗ ಫುಲ್ ರಿಲ್ಯಾಕ್ಸ್ನಲ್ಲಿ ಇದ್ದಾರೆ. ಸ್ಯಾಂಡ್ ಥೆರಫಿ, ಸಾಲ್ಟ್ ಬಾತ್, ಆಯಿಲ್ ಮಸಾಜ್ ಮಾಡಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಜನರ ಬವಣೆ ಮಾತ್ರ ಕೇಳದೆ ದಿವ್ಯ ನಿಲರ್ಕ್ಷ್ಯ ತೋರುತ್ತಿದ್ದಾರೆ. ಬೆಳೆ ಇಲ್ಲದೇ ಗುಳೆ ಹೋಗುತ್ತಿದ್ದರೂ ಕೇಳುವವರು ಯಾರಿಲ್ಲ.
sangayya
Share Video
ಜನಪ್ರತಿನಿಧಿಗಳು ಜನರ ಕಷ್ಟ ಕೇಳುವ ಬದಲು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಬರಗಾಲ ಬಂದು ಜನ ತತ್ತರಿಸುತ್ತಿದ್ದಾರೆ, ಆದರೆ ನಾಯಕರು ಮೋಜು ಮಾಡುತ್ತಿದ್ದಾರೆ. ಇಷ್ಟು ದಿನ ಚುನಾವಣೆಯ ಬ್ಯುಸಿಯಲ್ಲಿದ್ದ ಜನಪ್ರತಿನಿಧಿಗಳು, ಈಗ ಫುಲ್ ರಿಲ್ಯಾಕ್ಸ್ನಲ್ಲಿ ಇದ್ದಾರೆ. ಸ್ಯಾಂಡ್ ಥೆರಫಿ, ಸಾಲ್ಟ್ ಬಾತ್, ಆಯಿಲ್ ಮಸಾಜ್ ಮಾಡಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಜನರ ಬವಣೆ ಮಾತ್ರ ಕೇಳದೆ ದಿವ್ಯ ನಿಲರ್ಕ್ಷ್ಯ ತೋರುತ್ತಿದ್ದಾರೆ. ಬೆಳೆ ಇಲ್ಲದೇ ಗುಳೆ ಹೋಗುತ್ತಿದ್ದರೂ ಕೇಳುವವರು ಯಾರಿಲ್ಲ.
Featured videos
up next
ಯಾಕೆ ಅದೊಂದನ್ನೇ ಕೇಳ್ತಿರಿ, ಅವರೆಲ್ಲರ ಬಗ್ಗೆ ಯಾಕೆ ಕೇಳಲ್ಲ: ಮಾಧ್ಯಮಗಳ ಪ್ರಶ್ನೆಗೆ ಈಶ್ವರಪ್ಪ ಗರಂ
7 ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳು; ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟ
Udupi: ಕಾರ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ; ಇಬ್ಬರ ಪೋಷಕರು ಹೇಳಿದ್ದೇನು?