ಅಪರಾಧ ತಡೆ ಮಾಸಾಚರಣೆ ಹಿನ್ನಲೆ.ಮೈಸೂರಿನಲ್ಲಿ ಬೆಳ್ಳಂಬೆಳ್ಳಿಗೆ ರೌಡಿ ಶೀಟರ್ ಗಳ ಮನೆಗೆ ಪೊಲೀಸರ ದಾಳಿ.ಪಡುವಾರಹಳ್ಳಿಯಲ್ಲಿ ಪೊಲೀಸರಿಂದ ವಿಶೇಷ ಕಾರ್ಯಚರಣೆ.
ರೌಡಿ ಶೀಟರ್ ಆಗಿದ್ದವರ ಮನೆಗಳ ಮೇಲೆ ದಾಳಿ.ಪಡುವಾರಹಳ್ಳಿಯ ಕರಿಯಪ್ಪನ ಕೊಲೆ ಪ್ರಕರಣದ ಅರೋಪಿಗಳಾದ ಮಂಜೇಶ್,ಹೇಮಂತ್ ಮನೆಗಳ ಮೇಲೆ ದಾಳಿ.ಇನ್ನೂ ಉಳಿದ ಅರೋಪಿಗಳ ಚಲನವನದ ಮೇಲೆ ಕಣ್ಣೀಟ್ಟಿರುವ ಪೊಲೀಸರು.ಜಯಲಕ್ಷ್ಮಿಪುರಂ ಠಾಣೆ ಇನ್ಸ್ ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಚರಣೆ.ಕೆ.ಆರ್.ಠಾಣಾ ಪೊಲೀಸರಿಂದಲೂ ತಪಾಸಣೆ.ಮತ್ತೆ ರೌಡಿ ಎಲಿಮೆಂಟ್ಸ್ನಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ ಪೊಲೀಸರು.
Shyam.Bapat
Share Video
ಅಪರಾಧ ತಡೆ ಮಾಸಾಚರಣೆ ಹಿನ್ನಲೆ.ಮೈಸೂರಿನಲ್ಲಿ ಬೆಳ್ಳಂಬೆಳ್ಳಿಗೆ ರೌಡಿ ಶೀಟರ್ ಗಳ ಮನೆಗೆ ಪೊಲೀಸರ ದಾಳಿ.ಪಡುವಾರಹಳ್ಳಿಯಲ್ಲಿ ಪೊಲೀಸರಿಂದ ವಿಶೇಷ ಕಾರ್ಯಚರಣೆ.
ರೌಡಿ ಶೀಟರ್ ಆಗಿದ್ದವರ ಮನೆಗಳ ಮೇಲೆ ದಾಳಿ.ಪಡುವಾರಹಳ್ಳಿಯ ಕರಿಯಪ್ಪನ ಕೊಲೆ ಪ್ರಕರಣದ ಅರೋಪಿಗಳಾದ ಮಂಜೇಶ್,ಹೇಮಂತ್ ಮನೆಗಳ ಮೇಲೆ ದಾಳಿ.ಇನ್ನೂ ಉಳಿದ ಅರೋಪಿಗಳ ಚಲನವನದ ಮೇಲೆ ಕಣ್ಣೀಟ್ಟಿರುವ ಪೊಲೀಸರು.ಜಯಲಕ್ಷ್ಮಿಪುರಂ ಠಾಣೆ ಇನ್ಸ್ ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಕಾರ್ಯಚರಣೆ.ಕೆ.ಆರ್.ಠಾಣಾ ಪೊಲೀಸರಿಂದಲೂ ತಪಾಸಣೆ.ಮತ್ತೆ ರೌಡಿ ಎಲಿಮೆಂಟ್ಸ್ನಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ ಪೊಲೀಸರು.
Featured videos
up next
Kodagu: ನಿರಂತರ ಭೂಕಂಪನದ ಜೊತೆಗೆ ಮೂರೇ ದಿನದ ಮಳೆಗೆ ಭೂಕುಸಿತ
Karnataka Politics: ಸಿದ್ದರಾಮಯ್ಯ ಅವರ ಅಭಿಪ್ರಾಯ ರಾಜಣ್ಣನಿಂದ ಹೊರ ಬಂದಿದೆ; HDK
DK Shivakumar ED Case: ಜುಲೈ 30ಕ್ಕೆ ವಿಚಾರಣೆ ಮುಂದೂಡಿಕೆ; ಇಂದು ನ್ಯಾಯಾಲಯದಲ್ಲಿ ಏನಾಯ್ತು?
ಅಯೋಧ್ಯ ರಥಯಾತ್ರೆ ನಡೆಯೋವರೆಗೂ ದೇಶದೊಳಗೆ ಉಗ್ರಗಾಮಿಗಳು ಇರಲಿಲ್ಲ; ಮೊಯ್ಲಿ ವಿವಾದಾತ್ಮಕ ಹೇಳಿಕೆ
JDSಗೆ ಗುಡ್ ಬೈ ಹೇಳಿದ್ರಾ ಶಿವಲಿಂಗೇಗೌಡರು? ಅಚ್ಚರಿಗೆ ಕಾರಣವಾಯ್ತು ಶಾಸಕರ ನಡೆ?
ಪ್ರಧಾನಿಗಳು ಸಂಚರಿಸಿದ ರಸ್ತೆಯಲ್ಲಿ ಗುಂಡಿಗಳೇ ಬಿದ್ದಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ BBMP
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ