ನಂದಗುಡಿ ಪೊಲೀಸರಿಂದ ನಾಲ್ವರ ಬಂಧನ.ಮಂಜೇಶ್ (24), ಆಫ್ರಿದ್ ಖಾನ್ (22), ಬಾಬು (21), ಸಂತೋಷ್ (21), ಬಂದಿತ ಆರೋಪಿಗಳು.ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಾಹನಗಳ ಅಡ್ಡಗಟ್ಟಿ ಸುಲಿಗೆ.ಕೋಲಾರ ರಸ್ತೆ ತಾವರೆಕೆರೆ ಪ್ಲೈ ಓವರ್ ಬಳಿ ವಾಹನಗಳನ್ನ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ವೇಳೆ ಬಂಧನ.ಹಾಕಿ ಸ್ಟಿಕ್ ಹಿಡಿದು ವಾಹನಗಳನ್ನು ಅಡ್ಡ ಹಾಕಿ ಬೆದರಿಸುತ್ತಿದ್ದ ಅಸಾಮಿಗಳು.
Shyam.Bapat
Share Video
ನಂದಗುಡಿ ಪೊಲೀಸರಿಂದ ನಾಲ್ವರ ಬಂಧನ.ಮಂಜೇಶ್ (24), ಆಫ್ರಿದ್ ಖಾನ್ (22), ಬಾಬು (21), ಸಂತೋಷ್ (21), ಬಂದಿತ ಆರೋಪಿಗಳು.ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಾಹನಗಳ ಅಡ್ಡಗಟ್ಟಿ ಸುಲಿಗೆ.ಕೋಲಾರ ರಸ್ತೆ ತಾವರೆಕೆರೆ ಪ್ಲೈ ಓವರ್ ಬಳಿ ವಾಹನಗಳನ್ನ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ವೇಳೆ ಬಂಧನ.ಹಾಕಿ ಸ್ಟಿಕ್ ಹಿಡಿದು ವಾಹನಗಳನ್ನು ಅಡ್ಡ ಹಾಕಿ ಬೆದರಿಸುತ್ತಿದ್ದ ಅಸಾಮಿಗಳು.
Featured videos
up next
ರಾಮನ ಹೆಸರಲ್ಲಿ ಮತ ಕೇಳ್ತೀರಲ್ಲ, ಕಳ್ಳ ರಾಮನಾ, ಬೆಂಕಿ ರಾಮನಾ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ
'ಕೈ' ಗ್ಯಾರಂಟಿ ಯೋಜನೆಗಳಿಗೆ ನಮೋ ಟಾಂಗ್; ಖರ್ಗೆ, ಸಿದ್ದು ಹೆಸರು ಪ್ರಸ್ತಾಪಿಸದೆ ಮೋದಿ ವಾಗ್ದಾಳಿ
ಮೋದಿಯವರಿಂದ ಉದ್ಘಾಟನೆಗೆ ಸಿದ್ಧಗೊಂಡಿರುವ ವೈಟ್ ಫೀಲ್ಡ್ ಮೇಟ್ರೋ ನಿಲ್ದಾಣ!
Karnataka Politics: ಕೋಲಾರದಿಂದಲೂ ಟಿಕೆಟ್ ಕೇಳಿದ ಸಿದ್ದರಾಮಯ್ಯ
Congress Candidate List: ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ ಅಭ್ಯರ್ಥಿಗಳು; ಹೀಗಿದೆ ಜಾತಿ ಲೆಕ್ಕಾಚಾರ
11 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು!
ಬಾದಾಮಿಯ ರೋಡ್ ಶೋನಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ಸಿದ್ದರಾಮಯ್ಯ!
ಸಿದ್ದರಾಮಯ್ಯ ಆಗಮನ ಹಿನ್ನಲೆ 40 ಸಾವಿರ ಜನರಿಗಾಗಿ ಊಟದ ಸಿದ್ದತೆ!