ಈ ವಿಚಾರ ಇಲ್ಲಿಗೇ ಬಿಟ್ಟುಬಿಡಿ; ಬೇಕಾದ್ರೆ ತನಿಖೆಗೆ ಆದೇಶಿಸಿ: ಮಾಧುಸ್ವಾಮಿ ಮನವಿ
ಬೆಂಗಳೂರು: ಆಡಿಯೋ ಪ್ರಕರಣದಲ್ಲಿ ಸ್ಪೀಕರ್ ವಿರುದ್ಧ ಕೇಳಿ ಬಂದ ಆರೋಪದಿಂದ ಸದನದ ಹಕ್ಕುಚ್ಯುತಿ ಆಗಿದೆ ಎಂಬ ಆರೋಪವನ್ನು ಬಿಜೆಪಿ ಶಾಸಕ ಮಧುಸ್ವಾಮಿ ತಳ್ಳಿಹಾಕಿದರು. ವಿಧಾನಸಭೆ ಸದನದಲ್ಲಿ ಕೃಷ್ಣ ಭೇರೇಗೌಡರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ, ಯಾರೋ ಎಲ್ಲೋ ಮಾತನಾಡುವುದರಿಂದ ಕಂಟೆಂಪ್ಟ್ ಆಫ್ ದ ಹೌಸ್ ಆಗುವುದಿಲ್ಲ. ಸದನದಲ್ಲಿ ನಿಂತು ಸ್ಪೀಕರ್ ವಿರುದ್ಧ ಮಾತನಾಡಿದರೆ ಅದು ಸದನದ ಹಕ್ಕು ಚ್ಯುತಿ ಆಗುತ್ತದೆ ಎಂದು ಬಿಜೆಪಿ ನಾಯಕ ಹೇಳಿದರು.
Featured videos
-
ಕಾಶ್ಮೀರದಲ್ಲಿ ಉಗ್ರರ ದಾಳಿ ಹಿನ್ನೆಲೆ: ರಕ್ತದಲ್ಲಿ ಚಿತ್ರಬಿಡಿಸಿ ಯೋಧರಿಗೆ ಶ್ರದ್ಧಾಂಜಲಿ
-
ಸಚಿವರ ಪತ್ನಿಯಿಂದ ಸರ್ಕಾರಿ ಕಾರು ದುರ್ಬಳಕೆ
-
ಸರ್ಕಾರಿ ಕಾರ್ಯಕ್ರಮದಲ್ಲಿ ನಾಡಗೀತೆಗೆ ಅವಮಾನ
-
ಕಾರ್ಪೊರೇಷನ್ ಸರ್ಕಲ್ ನಲ್ಲಿ ಸಿಲುಕಿದ ಅಂಬ್ಯುಲೆನ್ಸ್: ರೋಗಿಯ ಪರದಾಟ
-
ವೀರೇಂದ್ರ ಹೆಗ್ಗಡೆಯವರು ಮಹಾಮಜ್ಜನದ ಚಿತ್ರವನ್ನು ಸೆರೆಹಿಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
-
ಕುದುರೆಮುಖ ಚೆಕ್ ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್, ನಕ್ಸಲ್ ಕೃತ್ಯ ಶಂಕೆ
-
ಖಡ್ಗ ಹಿಡಿದು ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
-
ಉಗ್ರರ ದಾಳಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮೋದಿಯವರದು: ಸತೀಶ ಜಾರಕಿಹೊಳಿ
-
ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಆತ್ಮಾಹುತಿಬಾಂಬ್ ದಾಳಿಗೆ ನಾನು ಸಿದ್ಧ: ಚೇತನ್
-
ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ಭಗವಾನ್ ಬಾಹುಬಲಿಗೆ ಮಹಾಮಸ್ತಕಾಭಿಷೇಕ