ಫೋನ್ ಕದ್ದಾಲಿಕೆ ವಿಚಾರ.ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆ.ಆಡಳಿತ ಮಾಡುವವರು ಯಾರೇ ಆದರೂ, ಇಂತಹ ಕೆಲಸ ಮಾಡಬಾರದು.ಎಲ್ಲರನ್ನು ರಕ್ಷಣೆ ಮಾಡುವಂತವರೇ, ಎಲ್ಲರ ಮೇಲೆ ನಿಗಾ ಹಿಡಿಸೋದು, ಫೋನ್ ಕದ್ದಾಲಿಕೆ ಮಾಡ್ಸೋದು ಸರಿಯಲ್ಲ.ಇದು ಅತ್ಯಂತ ಕ್ರಮಿನಲ್ ಅಫೆನ್ಸ್.ಈ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕು.ತಪ್ಪಿತಸ್ಥ ವಿರುದ್ಧ ಸೂಕ್ತ ಕ್ರಮ ಆಗಬೇಕು.ಜವಬ್ದಾರಿ ಸ್ಥಾನದಲ್ಲಿ ಇರುವಂತರು ಈ ಕೆಲಸ ಮಾಡಬಾರದು.ಇದೊಂದು ಅತ್ಯಂತ ಕೆಟ್ಟ ಕೆಲಸ.ಈಗಾಗಲೇ ಈ ಬಗ್ಗೆ ಒಂದಷ್ಟು ಮಾಹಿತಿ ಕಲೆ ಲಭ್ಯ ಆಗಿದೆ.ಹೀಗಾಗಿ ಇದರಲ್ಲಿ ತಪ್ಪು ಮಾಡಿದವರನ್ನು ಸುಮ್ಮನೆ ಬಿಡಬಾರದು.ಅವರು ಎಷ್ಟೇ ದೊಡ್ಡವರಾದರು ಸರಿ ಅವರನ್ನು ಬಿಡಬಾರದು.ಅವರಿಗೆ ಕಾನೂನು ಪ್ರಕಾರ ಕ್ರಮ ಆಗಬೇಕು.
Shyam.Bapat
Share Video
ಫೋನ್ ಕದ್ದಾಲಿಕೆ ವಿಚಾರ.ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆ.ಆಡಳಿತ ಮಾಡುವವರು ಯಾರೇ ಆದರೂ, ಇಂತಹ ಕೆಲಸ ಮಾಡಬಾರದು.ಎಲ್ಲರನ್ನು ರಕ್ಷಣೆ ಮಾಡುವಂತವರೇ, ಎಲ್ಲರ ಮೇಲೆ ನಿಗಾ ಹಿಡಿಸೋದು, ಫೋನ್ ಕದ್ದಾಲಿಕೆ ಮಾಡ್ಸೋದು ಸರಿಯಲ್ಲ.ಇದು ಅತ್ಯಂತ ಕ್ರಮಿನಲ್ ಅಫೆನ್ಸ್.ಈ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕು.ತಪ್ಪಿತಸ್ಥ ವಿರುದ್ಧ ಸೂಕ್ತ ಕ್ರಮ ಆಗಬೇಕು.ಜವಬ್ದಾರಿ ಸ್ಥಾನದಲ್ಲಿ ಇರುವಂತರು ಈ ಕೆಲಸ ಮಾಡಬಾರದು.ಇದೊಂದು ಅತ್ಯಂತ ಕೆಟ್ಟ ಕೆಲಸ.ಈಗಾಗಲೇ ಈ ಬಗ್ಗೆ ಒಂದಷ್ಟು ಮಾಹಿತಿ ಕಲೆ ಲಭ್ಯ ಆಗಿದೆ.ಹೀಗಾಗಿ ಇದರಲ್ಲಿ ತಪ್ಪು ಮಾಡಿದವರನ್ನು ಸುಮ್ಮನೆ ಬಿಡಬಾರದು.ಅವರು ಎಷ್ಟೇ ದೊಡ್ಡವರಾದರು ಸರಿ ಅವರನ್ನು ಬಿಡಬಾರದು.ಅವರಿಗೆ ಕಾನೂನು ಪ್ರಕಾರ ಕ್ರಮ ಆಗಬೇಕು.
Featured videos
up next
ಹೆಬ್ಬಾಳ ಫ್ಲೈಓವರ್ ಮೇಲೆ ಸಂಚರಿಸುವ ವಾಹನ ಸವಾರರೇ ಎಚ್ಚರ; ಮೇಲ್ಸೇತುವೆ ಮೇಲೆ 5 ನಿಮಿಷಕ್ಕೊಂದು ಅಪಘಾತ!
ಕರ್ನಾಟಕದ ಜನರಿಗೆ ಸಿಗಲಿದೆ ಮನೆ, ಜೀವನದಲ್ಲಿ ಬರಲಿದೆ ಬದಲಾವಣೆ! ತುಮಕೂರಿನಲ್ಲಿ ಪ್ರಧಾನಿ ಮೋದಿ ಘೋಷಣೆ
ಸರಣಿ ಅಪಘಾತದಿಂದ ಬೈಕ್ ಸವಾರ ಸಾವು, ಆ್ಯಕ್ಸಿಡೆಂಟ್ ಮಾಡಿದ ಕಾರಿಗಿತ್ತು ಶಾಸಕ ಹರತಾಳು ಹಾಲಪ್ಪ ಸ್ಟಿಕ್ಕರ್!
‘ನಮ್ಮ ಅಡುಗೆ, ಅವ್ರು ಬಡಿಸ್ತಾರೆ’ -ಪ್ರಧಾನಿ ಮೋದಿ ಭೇಟಿ ಕುರಿತು ಸಿದ್ದರಾಮಯ್ಯ ಲೇವಡಿ
Cabinet Expansion: ಸಂಪುಟ ವಿಸ್ತರಣೆ ಮಾಡದ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ರಾಜ್ಯ ರಾಜಕಾರಣದಲ್ಲಿ 'CD' ಸಮರ! ರಹಸ್ಯ ಬಿಚ್ಚಿಡ್ತೀನಿ ಎಂದ ರವಿಕುಮಾರ್ಗೆ ಕುಮಾರಸ್ವಾಮಿ ಸವಾಲು
ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ; ಎದುರಾಳಿಗಳಿಗೆ ಮಾಜಿ ಸಿಎಂ ಸಿದ್ದು ವಾರ್ನಿಂಗ್
‘ಜೋಶಿಯನ್ನು ಸಿಎಂ ಮಾಡಲು RSS ಹುನ್ನಾರ, 8 ಜನ ಡಿಸಿಎಂ’- ಮಾಜಿ ಸಿಎಂ ಹೆಚ್ಡಿಕೆ ಹೊಸ ಬಾಂಬ್!