ಹಾಸನ: ನವೆಂಬರ್ 26ರಂದು ಹಾಸನದ ಹಿರೀಸಾವೆ ಪೆಟ್ರೋಲ್ ಬಂಕ್ ದರೋಡೆ ಪ್ರಕರಣ ಹಿನ್ನೆಲೆ.ದರೋಡೆ ಮಾಡಿದ್ದ ಐವರು ಆರೋಪಿಗಳನ್ನ ಬಂಧಿಸಿದ ಮಾಗಡಿ ಪೊಲೀಸರು,ಹಾಸನ ಮಂಡ್ಯ ರಾಮನಗರ ಬೆಂಗಳೂರು ಸೇರಿದಂತೆ 12 ಕಡೆ ದರೋಡೆ ಮಾಡಿದ್ದ ಖದೀಮರು,ನ.26 ರಂದು ಲಾಂಗ್ ಮಚ್ಚು ತೋರಿಸಿ 2.2 ಲಕ್ಷ ದರೋಡೆ ಮಾಡಿದ್ದ ಕಳ್ಳರು,ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿತೀಸಾವೆ,ಹಿರಿಸಾವೆಯ ಲಕ್ಷ್ಮಿ ರಂಗನಾಥ್ ಪೆಟ್ರೋಲ್ ಬಂಕ್ ನಲ್ಲಿ ದರೋಡೆ ಮಾಡಿದ್ದ ಕಳ್ಳರು.
Shyam.Bapat
Share Video
ಹಾಸನ: ನವೆಂಬರ್ 26ರಂದು ಹಾಸನದ ಹಿರೀಸಾವೆ ಪೆಟ್ರೋಲ್ ಬಂಕ್ ದರೋಡೆ ಪ್ರಕರಣ ಹಿನ್ನೆಲೆ.ದರೋಡೆ ಮಾಡಿದ್ದ ಐವರು ಆರೋಪಿಗಳನ್ನ ಬಂಧಿಸಿದ ಮಾಗಡಿ ಪೊಲೀಸರು,ಹಾಸನ ಮಂಡ್ಯ ರಾಮನಗರ ಬೆಂಗಳೂರು ಸೇರಿದಂತೆ 12 ಕಡೆ ದರೋಡೆ ಮಾಡಿದ್ದ ಖದೀಮರು,ನ.26 ರಂದು ಲಾಂಗ್ ಮಚ್ಚು ತೋರಿಸಿ 2.2 ಲಕ್ಷ ದರೋಡೆ ಮಾಡಿದ್ದ ಕಳ್ಳರು,ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿತೀಸಾವೆ,ಹಿರಿಸಾವೆಯ ಲಕ್ಷ್ಮಿ ರಂಗನಾಥ್ ಪೆಟ್ರೋಲ್ ಬಂಕ್ ನಲ್ಲಿ ದರೋಡೆ ಮಾಡಿದ್ದ ಕಳ್ಳರು.