ಜಲ ಪ್ರಳಯಕ್ಕೆ ನಲುಗಿ ಹೋಗಿರೋ ಗದಗದ ರೋಣ ತಾಲೂಕಿನಲ್ಲಿ ಹನಿ ನೀರಿಗೆ ಪರದಾಟ ಶುರುವಾಗಿದೆ. ಹೊಳೆ ಆಲೂರ ಗ್ರಾಮದಲ್ಲಿ ಪ್ರವಾಹ ತಗ್ಗಿದ್ದು ಜನರೆಲ್ಲಾ ಖಾಲಿ ಕೊಡಗಳನ್ನ ಹಿಡಿದು ಕುಡಿಯೋ ನೀರಿಗೆ ಅಲೆದಾಡ್ತಿದ್ದಾರೆ. ತಾಲೂಕು ಆಡಳಿತ ಅಧಿಕಾರಿಗಳು ಗ್ರಾಮಕ್ಕೆ ಟ್ಯಾಂಕರ್ ನೀರು ಪೂರೈಸಿದ್ದಾರೆ. ಟ್ಯಾಂಕರ್ ನೀರಿಗಾಗಿ ಕೊಡ ಹಿಡಿದು ಸಂತ್ರಸ್ತರು ಹೊಡೆದಾಡ್ತಿದ್ದಾರೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಜನರು ಗಲಾಟೆ ಮಾಡುತ್ತಿದ್ದಾರೆ.
sangayya
Share Video
ಜಲ ಪ್ರಳಯಕ್ಕೆ ನಲುಗಿ ಹೋಗಿರೋ ಗದಗದ ರೋಣ ತಾಲೂಕಿನಲ್ಲಿ ಹನಿ ನೀರಿಗೆ ಪರದಾಟ ಶುರುವಾಗಿದೆ. ಹೊಳೆ ಆಲೂರ ಗ್ರಾಮದಲ್ಲಿ ಪ್ರವಾಹ ತಗ್ಗಿದ್ದು ಜನರೆಲ್ಲಾ ಖಾಲಿ ಕೊಡಗಳನ್ನ ಹಿಡಿದು ಕುಡಿಯೋ ನೀರಿಗೆ ಅಲೆದಾಡ್ತಿದ್ದಾರೆ. ತಾಲೂಕು ಆಡಳಿತ ಅಧಿಕಾರಿಗಳು ಗ್ರಾಮಕ್ಕೆ ಟ್ಯಾಂಕರ್ ನೀರು ಪೂರೈಸಿದ್ದಾರೆ. ಟ್ಯಾಂಕರ್ ನೀರಿಗಾಗಿ ಕೊಡ ಹಿಡಿದು ಸಂತ್ರಸ್ತರು ಹೊಡೆದಾಡ್ತಿದ್ದಾರೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಜನರು ಗಲಾಟೆ ಮಾಡುತ್ತಿದ್ದಾರೆ.
Featured videos
up next
ಹೆಬ್ಬಾಳ ಫ್ಲೈಓವರ್ ಮೇಲೆ ಸಂಚರಿಸುವ ವಾಹನ ಸವಾರರೇ ಎಚ್ಚರ; ಮೇಲ್ಸೇತುವೆ ಮೇಲೆ 5 ನಿಮಿಷಕ್ಕೊಂದು ಅಪಘಾತ!
ಕರ್ನಾಟಕದ ಜನರಿಗೆ ಸಿಗಲಿದೆ ಮನೆ, ಜೀವನದಲ್ಲಿ ಬರಲಿದೆ ಬದಲಾವಣೆ! ತುಮಕೂರಿನಲ್ಲಿ ಪ್ರಧಾನಿ ಮೋದಿ ಘೋಷಣೆ
ಸರಣಿ ಅಪಘಾತದಿಂದ ಬೈಕ್ ಸವಾರ ಸಾವು, ಆ್ಯಕ್ಸಿಡೆಂಟ್ ಮಾಡಿದ ಕಾರಿಗಿತ್ತು ಶಾಸಕ ಹರತಾಳು ಹಾಲಪ್ಪ ಸ್ಟಿಕ್ಕರ್!
‘ನಮ್ಮ ಅಡುಗೆ, ಅವ್ರು ಬಡಿಸ್ತಾರೆ’ -ಪ್ರಧಾನಿ ಮೋದಿ ಭೇಟಿ ಕುರಿತು ಸಿದ್ದರಾಮಯ್ಯ ಲೇವಡಿ
Cabinet Expansion: ಸಂಪುಟ ವಿಸ್ತರಣೆ ಮಾಡದ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ರಾಜ್ಯ ರಾಜಕಾರಣದಲ್ಲಿ 'CD' ಸಮರ! ರಹಸ್ಯ ಬಿಚ್ಚಿಡ್ತೀನಿ ಎಂದ ರವಿಕುಮಾರ್ಗೆ ಕುಮಾರಸ್ವಾಮಿ ಸವಾಲು
ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ; ಎದುರಾಳಿಗಳಿಗೆ ಮಾಜಿ ಸಿಎಂ ಸಿದ್ದು ವಾರ್ನಿಂಗ್
‘ಜೋಶಿಯನ್ನು ಸಿಎಂ ಮಾಡಲು RSS ಹುನ್ನಾರ, 8 ಜನ ಡಿಸಿಎಂ’- ಮಾಜಿ ಸಿಎಂ ಹೆಚ್ಡಿಕೆ ಹೊಸ ಬಾಂಬ್!