ದೆಹಲಿಯಲ್ಲಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ.ದೇವೇಗೌಡರ ಭೇಟಿ ಬಳಿಕ ಸುರೇಶ್ ಹೇಳಿಕೆ.ದೇವೇಗೌಡರು ಡಿಕೆ ಶಿವಕುಮಾರ್ ಭೇಟಿ ಮಾಡಲು ಬಂದಿದ್ದರು.ಆದರೆ ಜೈಲು ಪ್ರಕ್ರಿಯೆಗಳಿಂದಾಗಿ ದೇವೇಗೌಡರ ಭೇಟಿ ಸಾಧ್ಯವಾಗಿಲ್ಲ.ವಾರಕ್ಕೆ ಇಂತಿಷ್ಟು ಜನ ಮಾತ್ರ ನೋಡಲು ಅವಕಾಶ ಇದೆ.ಮೊದಲೇ ಹೆಸರು ನೀಡಬೇಕು, ಅದನ್ನು ಪರಿಶೀಲಿಸಬೇಕು.ಹಾಗಾಗಿ ಡಿಕೆಶಿ-ದೇವೇಗೌಡರ ಭೇಟಿ ಸಾಧ್ಯವಾಗಿಲ್ಲ.ನಾನೇ ಬಂದು ದೇವೇಗೌಡರು ಆಶೀರ್ವಾದ ಪಡೆದುಕೊಂಡಿದ್ದೇನೆ.ಕಾನೂನು ಹೋರಾಟದ ಬಗ್ಗೆಯೂ ಚರ್ಚೆ ಮಾಡಿದ್ದೇವೆ.ಸುರೇಶ್ ಹೇಳಿಕೆ.
Shyam.Bapat
Share Video
ದೆಹಲಿಯಲ್ಲಿ ಸಂಸದ ಡಿ.ಕೆ. ಸುರೇಶ್ ಹೇಳಿಕೆ.ದೇವೇಗೌಡರ ಭೇಟಿ ಬಳಿಕ ಸುರೇಶ್ ಹೇಳಿಕೆ.ದೇವೇಗೌಡರು ಡಿಕೆ ಶಿವಕುಮಾರ್ ಭೇಟಿ ಮಾಡಲು ಬಂದಿದ್ದರು.ಆದರೆ ಜೈಲು ಪ್ರಕ್ರಿಯೆಗಳಿಂದಾಗಿ ದೇವೇಗೌಡರ ಭೇಟಿ ಸಾಧ್ಯವಾಗಿಲ್ಲ.ವಾರಕ್ಕೆ ಇಂತಿಷ್ಟು ಜನ ಮಾತ್ರ ನೋಡಲು ಅವಕಾಶ ಇದೆ.ಮೊದಲೇ ಹೆಸರು ನೀಡಬೇಕು, ಅದನ್ನು ಪರಿಶೀಲಿಸಬೇಕು.ಹಾಗಾಗಿ ಡಿಕೆಶಿ-ದೇವೇಗೌಡರ ಭೇಟಿ ಸಾಧ್ಯವಾಗಿಲ್ಲ.ನಾನೇ ಬಂದು ದೇವೇಗೌಡರು ಆಶೀರ್ವಾದ ಪಡೆದುಕೊಂಡಿದ್ದೇನೆ.ಕಾನೂನು ಹೋರಾಟದ ಬಗ್ಗೆಯೂ ಚರ್ಚೆ ಮಾಡಿದ್ದೇವೆ.ಸುರೇಶ್ ಹೇಳಿಕೆ.
Featured videos
up next
11 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು!
ಬಾದಾಮಿಯ ರೋಡ್ ಶೋನಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ಸಿದ್ದರಾಮಯ್ಯ!
ಸಿದ್ದರಾಮಯ್ಯ ಆಗಮನ ಹಿನ್ನಲೆ 40 ಸಾವಿರ ಜನರಿಗಾಗಿ ಊಟದ ಸಿದ್ದತೆ!
ಕೈ ಕೋಟೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ!
ಯುಗಾದಿ ಹಬ್ಬದ ನಿಮಿತ್ತ ನಡೆದ ಸ್ಥಬ್ಧಚಿತ್ರ ಮೆರವಣಿಗೆ.
"ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ!
"ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ!
ಜಾರಿ ಬಿದ್ದ 'ಸೂರ್ಯ'!
ಪ್ರಧಾನಿ ಮೋದಿ ಬರುವ ಹಿನ್ನಲೆ ರಿಹರ್ಸಲ್ಗೆ ಬಂದಿಳಿದ ಸೇನಾ ಹೆಲಿಕಾಪ್ಟರ್!
ಬೊಮ್ಮಾಯಿ ಮತ್ತೆ ಸಿಎಂ ಆಗ್ತಾರೆ; ಕಾಮನ್ ಮ್ಯಾನ್ ಸಿಎಂ ಪರ ತೇಜಸ್ವಿ ಸೂರ್ಯ ಬ್ಯಾಟಿಂಗ್