ಡಿ.ಕೆ. ಶಿವಕುಮಾರ್ ಜಾಮೀನು ಅರ್ಜಿ ಸಲ್ಲಿಕೆ ವಿಚಾರ.ದೆಹಲಿಯಲ್ಲಿ ಡಿ.ಕೆ. ಸುರೇಶ್ ಹೇಳಿಕೆ.ವಕೀಲರ ಜೊತೆ ಚರ್ಚೆ ನಡೆಸುತ್ತೇವೆ ಬಳಿಕ ನಿರ್ಧಾರ ಮಾಡ್ತೇವೆ.ಸದ್ಯ ವಿಚಾರಣೆಗೆ ಸಹಕಾರ ನೀಡಲು ನಿರ್ಧಾರ ಮಾಡಿದೆ.6 ಗಂಟೆಗೆ ಡಿಕೆಶಿ ಭೇಟಿಗೆ ಅವಕಾಶ ನೀಡಿದ್ದಾರೆ.ಬೆಳಗ್ಗೆ ನಮ್ಮ ವೈದ್ಯರು ಭೇಟಿ ಮಾಡಿದ್ದಾರೆ.ತಾಯಿ ಮತ್ತು ಶಿವುಕುಮಾರ್ ಪತ್ನಿ ಬರುವ ಬಗ್ಗೆ ಗೊತ್ತಿಲ್ಲ.ಯಾರು ಇಲ್ಲಿಗೆ ಬರೋದು ಬೇಡ.ಎಲ್ಲವನ್ನು ನಾನು ಧೈರ್ಯವಾಗಿ ಎದುರಿಸುತ್ತೇನೆ.ಯಾರು ಆತಂಕಕ್ಕೆ ಒಳಗಾಗೋದೊ ಬೇಡ.ಕೊಟ್ಟ ಮಾತನ್ನು ಉಳಿಸಿಕೊಳ್ತೆನೆ.ಡಿಕೆಶಿ ಭೇಟಿಯಾದವರಿಗೆ ಅವರೇ ಧೈರ್ಯ ಹೇಳಿ ಕಳುಹಿಸುತ್ತಿದ್ದಾರೆ.
Shyam.Bapat
Share Video
ಡಿ.ಕೆ. ಶಿವಕುಮಾರ್ ಜಾಮೀನು ಅರ್ಜಿ ಸಲ್ಲಿಕೆ ವಿಚಾರ.ದೆಹಲಿಯಲ್ಲಿ ಡಿ.ಕೆ. ಸುರೇಶ್ ಹೇಳಿಕೆ.ವಕೀಲರ ಜೊತೆ ಚರ್ಚೆ ನಡೆಸುತ್ತೇವೆ ಬಳಿಕ ನಿರ್ಧಾರ ಮಾಡ್ತೇವೆ.ಸದ್ಯ ವಿಚಾರಣೆಗೆ ಸಹಕಾರ ನೀಡಲು ನಿರ್ಧಾರ ಮಾಡಿದೆ.6 ಗಂಟೆಗೆ ಡಿಕೆಶಿ ಭೇಟಿಗೆ ಅವಕಾಶ ನೀಡಿದ್ದಾರೆ.ಬೆಳಗ್ಗೆ ನಮ್ಮ ವೈದ್ಯರು ಭೇಟಿ ಮಾಡಿದ್ದಾರೆ.ತಾಯಿ ಮತ್ತು ಶಿವುಕುಮಾರ್ ಪತ್ನಿ ಬರುವ ಬಗ್ಗೆ ಗೊತ್ತಿಲ್ಲ.ಯಾರು ಇಲ್ಲಿಗೆ ಬರೋದು ಬೇಡ.ಎಲ್ಲವನ್ನು ನಾನು ಧೈರ್ಯವಾಗಿ ಎದುರಿಸುತ್ತೇನೆ.ಯಾರು ಆತಂಕಕ್ಕೆ ಒಳಗಾಗೋದೊ ಬೇಡ.ಕೊಟ್ಟ ಮಾತನ್ನು ಉಳಿಸಿಕೊಳ್ತೆನೆ.ಡಿಕೆಶಿ ಭೇಟಿಯಾದವರಿಗೆ ಅವರೇ ಧೈರ್ಯ ಹೇಳಿ ಕಳುಹಿಸುತ್ತಿದ್ದಾರೆ.
Featured videos
up next
ಮೋದಿಯವರಿಂದ ಉದ್ಘಾಟನೆಗೆ ಸಿದ್ಧಗೊಂಡಿರುವ ವೈಟ್ ಫೀಲ್ಡ್ ಮೇಟ್ರೋ ನಿಲ್ದಾಣ!
Karnataka Politics: ಕೋಲಾರದಿಂದಲೂ ಟಿಕೆಟ್ ಕೇಳಿದ ಸಿದ್ದರಾಮಯ್ಯ
Congress Candidate List: ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ ಅಭ್ಯರ್ಥಿಗಳು; ಹೀಗಿದೆ ಜಾತಿ ಲೆಕ್ಕಾಚಾರ
11 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು!
ಬಾದಾಮಿಯ ರೋಡ್ ಶೋನಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ಸಿದ್ದರಾಮಯ್ಯ!
ಸಿದ್ದರಾಮಯ್ಯ ಆಗಮನ ಹಿನ್ನಲೆ 40 ಸಾವಿರ ಜನರಿಗಾಗಿ ಊಟದ ಸಿದ್ದತೆ!