ಡಿ.ಕೆ. ಶಿವಕುಮಾರ್ ಜಾಮೀನು ಅರ್ಜಿ ಸಲ್ಲಿಕೆ ವಿಚಾರ.ದೆಹಲಿಯಲ್ಲಿ ಡಿ.ಕೆ. ಸುರೇಶ್ ಹೇಳಿಕೆ.ವಕೀಲರ ಜೊತೆ ಚರ್ಚೆ ನಡೆಸುತ್ತೇವೆ ಬಳಿಕ ನಿರ್ಧಾರ ಮಾಡ್ತೇವೆ.ಸದ್ಯ ವಿಚಾರಣೆಗೆ ಸಹಕಾರ ನೀಡಲು ನಿರ್ಧಾರ ಮಾಡಿದೆ.6 ಗಂಟೆಗೆ ಡಿಕೆಶಿ ಭೇಟಿಗೆ ಅವಕಾಶ ನೀಡಿದ್ದಾರೆ.ಬೆಳಗ್ಗೆ ನಮ್ಮ ವೈದ್ಯರು ಭೇಟಿ ಮಾಡಿದ್ದಾರೆ.ತಾಯಿ ಮತ್ತು ಶಿವುಕುಮಾರ್ ಪತ್ನಿ ಬರುವ ಬಗ್ಗೆ ಗೊತ್ತಿಲ್ಲ.ಯಾರು ಇಲ್ಲಿಗೆ ಬರೋದು ಬೇಡ.ಎಲ್ಲವನ್ನು ನಾನು ಧೈರ್ಯವಾಗಿ ಎದುರಿಸುತ್ತೇನೆ.ಯಾರು ಆತಂಕಕ್ಕೆ ಒಳಗಾಗೋದೊ ಬೇಡ.ಕೊಟ್ಟ ಮಾತನ್ನು ಉಳಿಸಿಕೊಳ್ತೆನೆ.ಡಿಕೆಶಿ ಭೇಟಿಯಾದವರಿಗೆ ಅವರೇ ಧೈರ್ಯ ಹೇಳಿ ಕಳುಹಿಸುತ್ತಿದ್ದಾರೆ.
Shyam.Bapat
Share Video
ಡಿ.ಕೆ. ಶಿವಕುಮಾರ್ ಜಾಮೀನು ಅರ್ಜಿ ಸಲ್ಲಿಕೆ ವಿಚಾರ.ದೆಹಲಿಯಲ್ಲಿ ಡಿ.ಕೆ. ಸುರೇಶ್ ಹೇಳಿಕೆ.ವಕೀಲರ ಜೊತೆ ಚರ್ಚೆ ನಡೆಸುತ್ತೇವೆ ಬಳಿಕ ನಿರ್ಧಾರ ಮಾಡ್ತೇವೆ.ಸದ್ಯ ವಿಚಾರಣೆಗೆ ಸಹಕಾರ ನೀಡಲು ನಿರ್ಧಾರ ಮಾಡಿದೆ.6 ಗಂಟೆಗೆ ಡಿಕೆಶಿ ಭೇಟಿಗೆ ಅವಕಾಶ ನೀಡಿದ್ದಾರೆ.ಬೆಳಗ್ಗೆ ನಮ್ಮ ವೈದ್ಯರು ಭೇಟಿ ಮಾಡಿದ್ದಾರೆ.ತಾಯಿ ಮತ್ತು ಶಿವುಕುಮಾರ್ ಪತ್ನಿ ಬರುವ ಬಗ್ಗೆ ಗೊತ್ತಿಲ್ಲ.ಯಾರು ಇಲ್ಲಿಗೆ ಬರೋದು ಬೇಡ.ಎಲ್ಲವನ್ನು ನಾನು ಧೈರ್ಯವಾಗಿ ಎದುರಿಸುತ್ತೇನೆ.ಯಾರು ಆತಂಕಕ್ಕೆ ಒಳಗಾಗೋದೊ ಬೇಡ.ಕೊಟ್ಟ ಮಾತನ್ನು ಉಳಿಸಿಕೊಳ್ತೆನೆ.ಡಿಕೆಶಿ ಭೇಟಿಯಾದವರಿಗೆ ಅವರೇ ಧೈರ್ಯ ಹೇಳಿ ಕಳುಹಿಸುತ್ತಿದ್ದಾರೆ.
Featured videos
up next
JDSಗೆ ಗುಡ್ ಬೈ ಹೇಳಿದ್ರಾ ಶಿವಲಿಂಗೇಗೌಡರು? ಅಚ್ಚರಿಗೆ ಕಾರಣವಾಯ್ತು ಶಾಸಕರ ನಡೆ?
ಪ್ರಧಾನಿಗಳು ಸಂಚರಿಸಿದ ರಸ್ತೆಯಲ್ಲಿ ಗುಂಡಿಗಳೇ ಬಿದ್ದಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ BBMP
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ