Karnataka Budget Highlights : ನಾವು ಹಳ್ಳಿಯಿಂದ ಬಂದವರು, ಕೃಷಿ ಮಾಡಿ ಅನುಭವ ಇರುವವರು, ನಮಗೆ ನಿಜಕ್ಕೂ ರೈತರ ಕಷ್ಟ ಗೊತ್ತು. ಆದರೆ, ಯಡಿಯೂರಪ್ಪ ಎಂದಾದರು ಕೃಷಿ ಮಾಡಿದ್ದಾರಾ? ಅವರೇ ಹೇಳುವಂತೆ ಮೊದಲು ಮಂಡ್ಯದಲ್ಲಿ ಬಂದು ಓದಿಕೊಂಡಿದ್ದರು, ನಂತರ ನಿಂಬೆಹಣ್ಣು ವ್ಯಾಪಾರ ಮಾಡಿ ಆನಂತ ಶಿಕಾರಿಪುರಕ್ಕೆ ಹೋದರು. ಮತ್ತೆ ಇವರಿಗೆ ಕೃಷಿ ಬಗ್ಗೆ ಹೇಗೆ ಅನುಭವ ಇರಲು ಸಾಧ್ಯ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
webtech_news18
Share Video
Karnataka Budget Highlights : ನಾವು ಹಳ್ಳಿಯಿಂದ ಬಂದವರು, ಕೃಷಿ ಮಾಡಿ ಅನುಭವ ಇರುವವರು, ನಮಗೆ ನಿಜಕ್ಕೂ ರೈತರ ಕಷ್ಟ ಗೊತ್ತು. ಆದರೆ, ಯಡಿಯೂರಪ್ಪ ಎಂದಾದರು ಕೃಷಿ ಮಾಡಿದ್ದಾರಾ? ಅವರೇ ಹೇಳುವಂತೆ ಮೊದಲು ಮಂಡ್ಯದಲ್ಲಿ ಬಂದು ಓದಿಕೊಂಡಿದ್ದರು, ನಂತರ ನಿಂಬೆಹಣ್ಣು ವ್ಯಾಪಾರ ಮಾಡಿ ಆನಂತ ಶಿಕಾರಿಪುರಕ್ಕೆ ಹೋದರು. ಮತ್ತೆ ಇವರಿಗೆ ಕೃಷಿ ಬಗ್ಗೆ ಹೇಗೆ ಅನುಭವ ಇರಲು ಸಾಧ್ಯ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
Featured videos
up next
Chikkamagaluru: ಮೂರು ವರ್ಷ ಕಳೆದ್ರೂ ಸಿಗದ ಪರಿಹಾರ; ಸರ್ಕಾರದ ವಿರುದ್ಧ ಪ್ರವಾಹ ಸಂತ್ರಸ್ತರ ಆಕ್ರೋಶ
Karnataka Weather Report: ಮುಂದುವರಿಯಲಿದೆ ಮಳೆ; 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
Dakshina Kannada: ಸಂಪರ್ಕವಿಲ್ಲದ ಕುಗ್ರಾಮಕ್ಕೆ ಒಂದೇ ದಿನದಲ್ಲಿ ಸೇತುವೆ ನಿರ್ಮಿಸಿದ ಸೇವಾ ಭಾರತಿ ಸಮಿತಿ