ರಾಜಧಾನಿ ಬೆಂಗಳೂರಲ್ಲಿ ಪಾರ್ಕಿಂಗ್ ಅನ್ನೋದು ದೊಡ್ಡ ಸಮಸ್ಯೆ. ಇಕ್ಕಾಟ್ಟಾದ ರಸ್ತೆ, ರಸ್ತೆ ಬದಿ ಅಂಗಡಿಗಳಿಂದ ವಾಹನ ಪಾರ್ಕಿಂಗ್ಗೆ ಜಾಗವೇ ಇಲ್ಲ. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿದು, ಜನಜಾಗೃತಿ ಮೂಡಿಸಬೇಕಾದ ಸಂಚಾರಿ ಪೊಲೀಸರೇ ಇದನ್ನ ದುರ್ಬಳಕೆ ಮಾಡ್ಕೊಂಡು ಸಾರ್ವಜನಿಕರನ್ನ ದರೋಡೆ ಮಾಡ್ತಿದ್ದಾರೆ. ಅಲ್ಲದೆ ಸರ್ಕಾರಕ್ಕೂ ಭಾರೀ ವಂಚಿಸ್ತಿದ್ದಾರೆ. ಇವರ ಭಾರೀ ಹಗರಣ ನ್ಯೂಸ್ 18 ಕನ್ನಡದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
sangayya
Share Video
ರಾಜಧಾನಿ ಬೆಂಗಳೂರಲ್ಲಿ ಪಾರ್ಕಿಂಗ್ ಅನ್ನೋದು ದೊಡ್ಡ ಸಮಸ್ಯೆ. ಇಕ್ಕಾಟ್ಟಾದ ರಸ್ತೆ, ರಸ್ತೆ ಬದಿ ಅಂಗಡಿಗಳಿಂದ ವಾಹನ ಪಾರ್ಕಿಂಗ್ಗೆ ಜಾಗವೇ ಇಲ್ಲ. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿದು, ಜನಜಾಗೃತಿ ಮೂಡಿಸಬೇಕಾದ ಸಂಚಾರಿ ಪೊಲೀಸರೇ ಇದನ್ನ ದುರ್ಬಳಕೆ ಮಾಡ್ಕೊಂಡು ಸಾರ್ವಜನಿಕರನ್ನ ದರೋಡೆ ಮಾಡ್ತಿದ್ದಾರೆ. ಅಲ್ಲದೆ ಸರ್ಕಾರಕ್ಕೂ ಭಾರೀ ವಂಚಿಸ್ತಿದ್ದಾರೆ. ಇವರ ಭಾರೀ ಹಗರಣ ನ್ಯೂಸ್ 18 ಕನ್ನಡದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
Featured videos
up next
ರಾಮನ ಹೆಸರಲ್ಲಿ ಮತ ಕೇಳ್ತೀರಲ್ಲ, ಕಳ್ಳ ರಾಮನಾ, ಬೆಂಕಿ ರಾಮನಾ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ
'ಕೈ' ಗ್ಯಾರಂಟಿ ಯೋಜನೆಗಳಿಗೆ ನಮೋ ಟಾಂಗ್; ಖರ್ಗೆ, ಸಿದ್ದು ಹೆಸರು ಪ್ರಸ್ತಾಪಿಸದೆ ಮೋದಿ ವಾಗ್ದಾಳಿ
ಮೋದಿಯವರಿಂದ ಉದ್ಘಾಟನೆಗೆ ಸಿದ್ಧಗೊಂಡಿರುವ ವೈಟ್ ಫೀಲ್ಡ್ ಮೇಟ್ರೋ ನಿಲ್ದಾಣ!
Karnataka Politics: ಕೋಲಾರದಿಂದಲೂ ಟಿಕೆಟ್ ಕೇಳಿದ ಸಿದ್ದರಾಮಯ್ಯ
Congress Candidate List: ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ ಅಭ್ಯರ್ಥಿಗಳು; ಹೀಗಿದೆ ಜಾತಿ ಲೆಕ್ಕಾಚಾರ
11 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು!
ಬಾದಾಮಿಯ ರೋಡ್ ಶೋನಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ಸಿದ್ದರಾಮಯ್ಯ!
ಸಿದ್ದರಾಮಯ್ಯ ಆಗಮನ ಹಿನ್ನಲೆ 40 ಸಾವಿರ ಜನರಿಗಾಗಿ ಊಟದ ಸಿದ್ದತೆ!