ಚಿತ್ರದುರ್ಗ: ಚುನಾವಣಾ ಪ್ರಚಾರ ಸಮಾವೇಶದಲ್ಲಿ ನರೇಂದ್ರಮೋದಿ ಭಾಷಣ

  • 16:57 PM April 09, 2019
  • state
Share This :

ಚಿತ್ರದುರ್ಗ: ಚುನಾವಣಾ ಪ್ರಚಾರ ಸಮಾವೇಶದಲ್ಲಿ ನರೇಂದ್ರಮೋದಿ ಭಾಷಣ

ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಇಂದು ನರೇಂದ್ರ ಮೋದಿ ಪ್ರಚಾರ ಸಮಾವೇಶ ನಡೆಸಿದರು. ಕನ್ನಡದಲ್ಲಿ ಮಾತು ಆರಂಭಿಸಿದ ನರೇಂದ್ರ ಮೋದಿ 'ಮೂರು ಜಿಲ್ಲೆಗಳ ಆತ್ಮೀಯ ಬಂಧು- ಭಗಿನಿಯರೆಲ್ಲರಿಗೂ ನಿಮ್ಮ ಚೌಕಿದಾರ್​ ನರೇಂದ್ರ ಮೋದಿ ಮಾಡುವ ನಮಸ್ಕಾರಗಳು. 2 ದಿನಗಳ ಹಿಂದಷ್ಟೇ ನಾವೆಲ್ಲರೂ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಕರ್ನಾಟಕದ ಎಲ್ಲರಿಗೂ ಯ

ଅଧିକ ପଢ଼ନ୍ତୁ