ಸಂಸದರಾಗಿ ಪ್ರಮಾಣ ಪತ್ರ ಸ್ವೀಕರಿಸಿದ ನಂತರ ಸುಮಲತಾ ಅಂಬರೀಶ್ ಮೊದಲ ಪತ್ರಿಕಾಗೋಷ್ಠಿ ನಡೆಸಿದರು. ಸರ್ಕಾರವೇ ಬಂದು ನಿಂತಿದ್ದರೂ ಜನ ಕೈ ಬಿಡಲ್ಲ ಎಂಬ ವಿಶ್ವಾಸವಿತ್ತು. ಧನ್ಯವಾದ ಹೇಳಲು ನನ್ನ ಬಳಿ ಪದಗಳಿಲ್ಲ. ಗೆಲುವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಪಕ್ಷೇತರರಾಗಿ ಸಂಸದರಾಗಿ ಆಯ್ಕೆಯಾಗಿರುವ ಕ್ರೆಡಿಟ್ ಮತ್ತು ಇತಿಹಾಸ ಮಂಡ್ಯ ಜನರಿಗೆ ಸೇರುತ್ತೆ. ಚುನಾವಣೆಯಲ್ಲಿ ನೆಗೆಟಿವ್ ಪಾಲಿಟಿಕ್ಸ್ ಮಾಡುವವರಿಗೆ ಪಾಠ ಕಲಿಸಿದೆ. ನನ್ನ ಉದ್ದೇಶ ಏನು ಯಾವ ರೀತಿ ಕೆಲಸ ಮಾಡಬೇಕೆಂಬ ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಇದು ಮಂಡ್ಯದ ಸ್ವಾಭಿಮಾನದ, ಅಂಬರೀಶ್ ಅಭಿಮಾನದ, ಮಹಿಳೆಯರ ಗೆಲುವು ಎಂದರು.
sangayya
Share Video
ಸಂಸದರಾಗಿ ಪ್ರಮಾಣ ಪತ್ರ ಸ್ವೀಕರಿಸಿದ ನಂತರ ಸುಮಲತಾ ಅಂಬರೀಶ್ ಮೊದಲ ಪತ್ರಿಕಾಗೋಷ್ಠಿ ನಡೆಸಿದರು. ಸರ್ಕಾರವೇ ಬಂದು ನಿಂತಿದ್ದರೂ ಜನ ಕೈ ಬಿಡಲ್ಲ ಎಂಬ ವಿಶ್ವಾಸವಿತ್ತು. ಧನ್ಯವಾದ ಹೇಳಲು ನನ್ನ ಬಳಿ ಪದಗಳಿಲ್ಲ. ಗೆಲುವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಪಕ್ಷೇತರರಾಗಿ ಸಂಸದರಾಗಿ ಆಯ್ಕೆಯಾಗಿರುವ ಕ್ರೆಡಿಟ್ ಮತ್ತು ಇತಿಹಾಸ ಮಂಡ್ಯ ಜನರಿಗೆ ಸೇರುತ್ತೆ. ಚುನಾವಣೆಯಲ್ಲಿ ನೆಗೆಟಿವ್ ಪಾಲಿಟಿಕ್ಸ್ ಮಾಡುವವರಿಗೆ ಪಾಠ ಕಲಿಸಿದೆ. ನನ್ನ ಉದ್ದೇಶ ಏನು ಯಾವ ರೀತಿ ಕೆಲಸ ಮಾಡಬೇಕೆಂಬ ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಇದು ಮಂಡ್ಯದ ಸ್ವಾಭಿಮಾನದ, ಅಂಬರೀಶ್ ಅಭಿಮಾನದ, ಮಹಿಳೆಯರ ಗೆಲುವು ಎಂದರು.
Featured videos
up next
Kodagu: ನಿರಂತರ ಭೂಕಂಪನದ ಜೊತೆಗೆ ಮೂರೇ ದಿನದ ಮಳೆಗೆ ಭೂಕುಸಿತ
Karnataka Politics: ಸಿದ್ದರಾಮಯ್ಯ ಅವರ ಅಭಿಪ್ರಾಯ ರಾಜಣ್ಣನಿಂದ ಹೊರ ಬಂದಿದೆ; HDK
DK Shivakumar ED Case: ಜುಲೈ 30ಕ್ಕೆ ವಿಚಾರಣೆ ಮುಂದೂಡಿಕೆ; ಇಂದು ನ್ಯಾಯಾಲಯದಲ್ಲಿ ಏನಾಯ್ತು?
ಅಯೋಧ್ಯ ರಥಯಾತ್ರೆ ನಡೆಯೋವರೆಗೂ ದೇಶದೊಳಗೆ ಉಗ್ರಗಾಮಿಗಳು ಇರಲಿಲ್ಲ; ಮೊಯ್ಲಿ ವಿವಾದಾತ್ಮಕ ಹೇಳಿಕೆ
JDSಗೆ ಗುಡ್ ಬೈ ಹೇಳಿದ್ರಾ ಶಿವಲಿಂಗೇಗೌಡರು? ಅಚ್ಚರಿಗೆ ಕಾರಣವಾಯ್ತು ಶಾಸಕರ ನಡೆ?
ಪ್ರಧಾನಿಗಳು ಸಂಚರಿಸಿದ ರಸ್ತೆಯಲ್ಲಿ ಗುಂಡಿಗಳೇ ಬಿದ್ದಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ BBMP
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ