ಹೋಮ್ » ವಿಡಿಯೋ » ರಾಜ್ಯ

ಸುಳ್ಳು ಹೇಳುವವರಿಗೆ ಪ್ರಶಸ್ತಿ ಕೊಟ್ಟರೆ ಮೋದಿಗೆ ಪ್ರಥಮ ಬಹುಮಾನ; ಮಾಜಿ ಸಚಿವ ರಾಮಲಿಂಗಾರೆಡ್ಡಿ

ರಾಜ್ಯ16:43 PM January 04, 2020

ಸುಳ್ಳು ಹೇಳುವ ಪ್ರಶಸ್ತಿ ಕೊಟ್ರೆ ಅದು ಮೋದಿಗೆ ಸಲ್ಲುತ್ತದೆ. ದೇಶಕ್ಕಾಗಿ ದುಡಿಯದೆ ಇದ್ದವರಿಗೆ ದೇಶದ ಅಧಿಕಾರ ಸಿಕ್ಕಿದೆ. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರಿಗೆ ಅಧಿಕಾರ ಇಲ್ಲ. ಆದರೆ ಸುಮ್ಮನೆ ಇದ್ದವರಿಗೆ ಈಗ ಅಧಿಕಾರ ಸಿಕ್ಕಿದೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಏನೆಲ್ಲಾ ನಾಟಕ ಮಾಡಿದೆ ಎಂಬುದು ಗೊತ್ತಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

webtech_news18

ಸುಳ್ಳು ಹೇಳುವ ಪ್ರಶಸ್ತಿ ಕೊಟ್ರೆ ಅದು ಮೋದಿಗೆ ಸಲ್ಲುತ್ತದೆ. ದೇಶಕ್ಕಾಗಿ ದುಡಿಯದೆ ಇದ್ದವರಿಗೆ ದೇಶದ ಅಧಿಕಾರ ಸಿಕ್ಕಿದೆ. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರಿಗೆ ಅಧಿಕಾರ ಇಲ್ಲ. ಆದರೆ ಸುಮ್ಮನೆ ಇದ್ದವರಿಗೆ ಈಗ ಅಧಿಕಾರ ಸಿಕ್ಕಿದೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಏನೆಲ್ಲಾ ನಾಟಕ ಮಾಡಿದೆ ಎಂಬುದು ಗೊತ್ತಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಇತ್ತೀಚಿನದು

Top Stories

//