ಜನರಿಗೆ ರಾಜಕಾರಣಿಗಳ ಮೇಲೆ ಕೆಟ್ಟ ಅಭಿಪ್ರಾಯ ಬರುವ ರೀತಿಯಲ್ಲಿ ರಾಜೀನಾಮೆ ಪ್ರಕ್ರಿಯೆ ನಡೆಯುತ್ತಿದೆ. ಶಾಸಕರಾಗಿ ಗೆದ್ದ ಮೇಲೆ ಜನರ ಕೈಗೆ ಸಿಗುವ ರೀತಿ ಇದ್ದು, ಕ್ಷೇತ್ರದ ಕೆಲಸ ಮಾಡಿಕೊಂಡಿರಬೇಕು. ಅದನ್ನು ಬಿಟ್ಟು ಗೆದ್ದಮೇಲೆ ದುಡ್ಡಿನ ಆಸೆಗಾಗಿ ಈ ತರ ಮಾಡುವುದು ಸರಿ ಇಲ್ಲ. ಪಕ್ಷ ನಿಷ್ಠೆ ತೋರಿಸಿದೆ, ಹೈಕಮಾಂಡ್ಗೂ ನಿಷ್ಠೆ ತೋರಿಸಿದೆ ಪಕ್ಷ ಬಿಟ್ಟು ಬೇರೆ ಪಕ್ಷ ಸೇರುವುದು ಸರಿ ಇಲ್ಲ. ಯಾವುದೇ ಸರ್ಕಾರ ಬಂದರೂ ಸಮಸ್ಯೆಗಳಿಲ್ಲದೇ ಇರಲ್ಲ. ಸರ್ಕಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದ ಸಹಜ. ಅದನ್ನು ಕೂತು ಬಗೆಹರಿಸಿ ಕೊಳ್ಳಬಹುದಿತ್ತು. ಇದು ಸ್ವಾರ್ಥದ ರಾಜಕಾರಣ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಕಿಡಿಕಾರಿದರು.
sangayya
Share Video
ಜನರಿಗೆ ರಾಜಕಾರಣಿಗಳ ಮೇಲೆ ಕೆಟ್ಟ ಅಭಿಪ್ರಾಯ ಬರುವ ರೀತಿಯಲ್ಲಿ ರಾಜೀನಾಮೆ ಪ್ರಕ್ರಿಯೆ ನಡೆಯುತ್ತಿದೆ. ಶಾಸಕರಾಗಿ ಗೆದ್ದ ಮೇಲೆ ಜನರ ಕೈಗೆ ಸಿಗುವ ರೀತಿ ಇದ್ದು, ಕ್ಷೇತ್ರದ ಕೆಲಸ ಮಾಡಿಕೊಂಡಿರಬೇಕು. ಅದನ್ನು ಬಿಟ್ಟು ಗೆದ್ದಮೇಲೆ ದುಡ್ಡಿನ ಆಸೆಗಾಗಿ ಈ ತರ ಮಾಡುವುದು ಸರಿ ಇಲ್ಲ. ಪಕ್ಷ ನಿಷ್ಠೆ ತೋರಿಸಿದೆ, ಹೈಕಮಾಂಡ್ಗೂ ನಿಷ್ಠೆ ತೋರಿಸಿದೆ ಪಕ್ಷ ಬಿಟ್ಟು ಬೇರೆ ಪಕ್ಷ ಸೇರುವುದು ಸರಿ ಇಲ್ಲ. ಯಾವುದೇ ಸರ್ಕಾರ ಬಂದರೂ ಸಮಸ್ಯೆಗಳಿಲ್ಲದೇ ಇರಲ್ಲ. ಸರ್ಕಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದ ಸಹಜ. ಅದನ್ನು ಕೂತು ಬಗೆಹರಿಸಿ ಕೊಳ್ಳಬಹುದಿತ್ತು. ಇದು ಸ್ವಾರ್ಥದ ರಾಜಕಾರಣ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಕಿಡಿಕಾರಿದರು.
Featured videos
up next
"ನಿಮಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ, 4 ಸ್ಥಾನ ಗೆದ್ದು ತೋರಿಸಿ", ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವ
'ಭವಾನಿ ರೇವಣ್ಣ ಸ್ಪರ್ಧೆ ಹಾಸನಕ್ಕೆ ಅನಿವಾರ್ಯ ಅಲ್ಲ, ಸೂಕ್ತ'- ಮಾಜಿ ಸಿಎಂ ಹೆಚ್ಡಿಕೆಗೆ ಸೂರಜ್ ರೇವಣ್ಣ
ಭವಾನಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದ ಸಿಟಿ ರವಿ, ಗೌಡ್ರ ಮನೆ ಒಡೆಯೋದು ದೇಶ ಒಡೆದಷ್ಟು ಸುಲಭವಲ್ಲ ಎಂದ HDK