ಹೆಚ್ ವಿಶ್ವನಾಥ್ ಹೇಳಿಕೆಗೆ ಸಚಿವ ಎಂಟಿಬಿ ನಾಗರಾಜ್ ಟಾಂಗ್.ಸಿದ್ದರಾಮಯ್ಯ ವಿರುದ್ದ ಆಕ್ರೋಶ ಹೊರಹಾಕಿದ್ದ ವಿಶ್ವನಾಥ್.ವಿಶ್ವನಾಥ್ ಹೇಳಿಕೆಗೆ ಸಚಿವ ಎಂಟಿಬಿ ನಾಗರಾಜ್ ತಿರುಗೇಟು.ಸಿದ್ದರಾಮಯ್ಯ ವಿರುದ್ದ ಅಸಮಧಾನ ವ್ಯಕ್ತಪಡಿಸೋಕೆ ಏನಿದೆ..?ಅವ್ರು ಕಾಂಗ್ರೆಸ್, ಇವ್ರು ಜೆಡಿಎಸ್. ಸಿಎಂ ಕುಮಾರಸ್ವಾಮಿ ಹಾಗೂ ದೇವೇಗೌಡ್ರು ಸಮನ್ವಯ ಸಮಿತಿಯಲ್ಲಿ ಸ್ಥಾನ ಕೊಡಿಸಬೇಕಿತ್ತು.ಆದ್ರೆ ನೇಮಕ ಮಾಡಲಿಲ್ಲ, ಹಾಗಾಗಿ ಎರಡೂ ಪಕ್ಷದವರು ಸಿದ್ದರಾಮಯ್ಯನವರನ್ನ ಅಧ್ಯಕ್ಷರಾಗಿ ಮುಂದುವರೆಸಿದ್ದಾರೆ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ.
Shyam.Bapat
Share Video
ಹೆಚ್ ವಿಶ್ವನಾಥ್ ಹೇಳಿಕೆಗೆ ಸಚಿವ ಎಂಟಿಬಿ ನಾಗರಾಜ್ ಟಾಂಗ್.ಸಿದ್ದರಾಮಯ್ಯ ವಿರುದ್ದ ಆಕ್ರೋಶ ಹೊರಹಾಕಿದ್ದ ವಿಶ್ವನಾಥ್.ವಿಶ್ವನಾಥ್ ಹೇಳಿಕೆಗೆ ಸಚಿವ ಎಂಟಿಬಿ ನಾಗರಾಜ್ ತಿರುಗೇಟು.ಸಿದ್ದರಾಮಯ್ಯ ವಿರುದ್ದ ಅಸಮಧಾನ ವ್ಯಕ್ತಪಡಿಸೋಕೆ ಏನಿದೆ..?ಅವ್ರು ಕಾಂಗ್ರೆಸ್, ಇವ್ರು ಜೆಡಿಎಸ್. ಸಿಎಂ ಕುಮಾರಸ್ವಾಮಿ ಹಾಗೂ ದೇವೇಗೌಡ್ರು ಸಮನ್ವಯ ಸಮಿತಿಯಲ್ಲಿ ಸ್ಥಾನ ಕೊಡಿಸಬೇಕಿತ್ತು.ಆದ್ರೆ ನೇಮಕ ಮಾಡಲಿಲ್ಲ, ಹಾಗಾಗಿ ಎರಡೂ ಪಕ್ಷದವರು ಸಿದ್ದರಾಮಯ್ಯನವರನ್ನ ಅಧ್ಯಕ್ಷರಾಗಿ ಮುಂದುವರೆಸಿದ್ದಾರೆ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ.
Featured videos
up next
ಐತಿಹಾಸಿಕ ಬಾದಾಮಿಯಲ್ಲಿ 2 ಲಕ್ಷ ವರ್ಷಗಳ ಹಿಂದಿನ ಪ್ರಾಗೈತಿಹಾಸಿಕ ಕಾಲದ ಶಿಲಾಯುಧ ತಯಾರಿಕಾ ನೆಲೆ ಪತ್ತೆ
ಖಾತೆ ಹಂಚಿಕೆ ಅಂತಿಮ, ನಾಳೆ ಬೆಳಗ್ಗೆ 8 ಗಂಟೆಯೊಳಗೆ ಪಟ್ಟಿ ಪ್ರಕಟಿಸುತ್ತೇನೆ ಎಂದ ಸಿಎಂ ಯಡಿಯೂರಪ್ಪ
5A ಕಾಲುವೆಗೆ ಆಗ್ರಹಿಸಿ ರೈತರ ಹೋರಾಟ; ಹೋರಾಟಗಾರರ ಮಧ್ಯೆ ಪ್ರತಾಪಗೌಡರಿಂದ ಒಡಕು ಆರೋಪ
ಕಾರವಾರ ಕದಂಬ ನೌಕಾನೆಲೆಗೆ ಆಗಮಿಸಿದ ಕೇಂದ್ರ ರಕ್ಷಣಾ ಇಲಾಖೆಯ ಸಂಸದೀಯ ಸಮಿತಿ