ಮಲ್ಲಿಕಾರ್ಜುನ ಖರ್ಗೆ ಜನ್ಮದಿನಕ್ಕೆ ಶುಭ ಕೋರಿದ ಸಚಿವ ಡಿಕೆಶಿ.ಈ ವೇಳೆ ಸಚಿವ ಡಿಕೆಶಿ ಹೇಳಿಕೆ.ಮಲ್ಲಿಕಾರ್ಜುನ ಖರ್ಗೆಯವ್ರು ನಮ್ಮ ನಾಯಕರು.ನನಗೆ ನೋವಾಗುತ್ತೆ, ಕಲಬುರ್ಗಿ ಜನ ಅವರನ್ನು ಸ್ಮರಿಸಿಕೊಂಡಿಲ್ಲ.ಕಲಬುರ್ಗಿಯಲ್ಲಿ ಅವರು ಮಾಡಿರುವ ಅಭಿವೃದ್ಧಿ ನಾವ್ಯಾರೂ ಮಾಡಕ್ಕಾಗಲ್ಲ.ನಾವೂ ಚುನಾವಣೆಯಲ್ಲಿ ಸೋತಿದೀವಿ.ಆದ್ರೆ ಅಷ್ಟೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ ಖರ್ಗೆ ಸೋಲು ನೋವುಂಟು ಮಾಡಿದೆ.ಅವರ ಜನ್ಮ ದಿನಕ್ಕೆ ನಾನು ಶುಭಾಷಯ ಕೋರ್ತೇನೆ.ಡಿಕೆಶಿ ಹೇಳಿಕೆ.
Shyam.Bapat
Share Video
ಮಲ್ಲಿಕಾರ್ಜುನ ಖರ್ಗೆ ಜನ್ಮದಿನಕ್ಕೆ ಶುಭ ಕೋರಿದ ಸಚಿವ ಡಿಕೆಶಿ.ಈ ವೇಳೆ ಸಚಿವ ಡಿಕೆಶಿ ಹೇಳಿಕೆ.ಮಲ್ಲಿಕಾರ್ಜುನ ಖರ್ಗೆಯವ್ರು ನಮ್ಮ ನಾಯಕರು.ನನಗೆ ನೋವಾಗುತ್ತೆ, ಕಲಬುರ್ಗಿ ಜನ ಅವರನ್ನು ಸ್ಮರಿಸಿಕೊಂಡಿಲ್ಲ.ಕಲಬುರ್ಗಿಯಲ್ಲಿ ಅವರು ಮಾಡಿರುವ ಅಭಿವೃದ್ಧಿ ನಾವ್ಯಾರೂ ಮಾಡಕ್ಕಾಗಲ್ಲ.ನಾವೂ ಚುನಾವಣೆಯಲ್ಲಿ ಸೋತಿದೀವಿ.ಆದ್ರೆ ಅಷ್ಟೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ ಖರ್ಗೆ ಸೋಲು ನೋವುಂಟು ಮಾಡಿದೆ.ಅವರ ಜನ್ಮ ದಿನಕ್ಕೆ ನಾನು ಶುಭಾಷಯ ಕೋರ್ತೇನೆ.ಡಿಕೆಶಿ ಹೇಳಿಕೆ.
Featured videos
up next
ಮನೆಯಿಂದಲೇ ಮತದಾನ ಮಾಡುವವರಿಗೆ ಇಲ್ಲಿದೆ ಮಾಹಿತಿ; ನೀವು ಓದಲೇ ಬೇಕಾಗಿರುವ ಸುದ್ದಿ!
ರಾಜ್ಯದಲ್ಲಿ ಇದೇ ಮೊದಲ ಬಾರಿ Vote ಮಾಡ್ತಿರೋ ಜನರೆಷ್ಟು?
ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಶಾಕಿಂಗ್ ಹೇಳಿಕೆ ನೀಡಿದ ಕರಂದ್ಲಾಜೆ
ಕರ್ನಾಟಕ ಚುನಾವಣೆಗೆ ಡೇಟ್ ಫಿಕ್ಸ್!
ಚುನಾವಣೆ ನೀತಿ ಸಂಹಿತೆ ಭಯ; ಸಿಎಂ ರಾಜ್ಯ ಪ್ರವಾಸ ರದ್ದು, ರಾಮಮಂದಿರ ಭೂಮಿ ಪೂಜೆಗೂ ಬ್ರೇಕ್
ಚುನಾವಣಾ ನೀತಿ ಸಂಹಿತೆ ಅಂದ್ರೆ ಏನು? ಜಾರಿಯಾದ ನಂತ್ರ ಏನೆಲ್ಲಾ ಮಾಡಬಾರದು?