ಮಂಡ್ಯ: ಪ್ರಚಾರಕ್ಕೆ ಊರಿಗೆ ಬರಲು ಹಠ ಹಿಡಿದ ಯುವಕ. ದರ್ಶನ್ ಪ್ರಚಾರ ವಾಹನ ತಡೆದು ಊರಿಗೆ ಬರುವಂತೆ ಯುವಕರಿಂದ ಅಡ್ಡಿ. ಕೆ.ಆರ್.ನಗರ ತಾಲೂಕಿನ ಕಂಚಿನ ಕೆರೆ ಗೇಟ್ ಬಳಿ ಘಟನೆ. ಅನುಮತಿ ಇಲ್ಲದ ಕಾರಣಕ್ಕೆ ಗ್ರಾಮಕ್ಕೆ ತೆರಳಲು ದರ್ಶನ್ ನಕಾರ. ಪಟ್ಟು ಬಿಡದೆ ಕುಳಿತ ಯುವ ಅಭಿಮಾನಿಗಳಿಗೆ ತಿಳಿ ಹೇಳಿದ ದರ್ಶನ. ಕೈ ಮುಗಿದು ಮತ್ತೊಮ್ಮೆ ಬರುವುದಾಗಿ ಹೇಳಿದ ಮೇಲೆ ದಾರಿ ಬಿಟ್ಟ ಯುವ ಅಭಿಮಾನಿಗಳು.
Shyam.Bapat
Share Video
ಮಂಡ್ಯ: ಪ್ರಚಾರಕ್ಕೆ ಊರಿಗೆ ಬರಲು ಹಠ ಹಿಡಿದ ಯುವಕ. ದರ್ಶನ್ ಪ್ರಚಾರ ವಾಹನ ತಡೆದು ಊರಿಗೆ ಬರುವಂತೆ ಯುವಕರಿಂದ ಅಡ್ಡಿ. ಕೆ.ಆರ್.ನಗರ ತಾಲೂಕಿನ ಕಂಚಿನ ಕೆರೆ ಗೇಟ್ ಬಳಿ ಘಟನೆ. ಅನುಮತಿ ಇಲ್ಲದ ಕಾರಣಕ್ಕೆ ಗ್ರಾಮಕ್ಕೆ ತೆರಳಲು ದರ್ಶನ್ ನಕಾರ. ಪಟ್ಟು ಬಿಡದೆ ಕುಳಿತ ಯುವ ಅಭಿಮಾನಿಗಳಿಗೆ ತಿಳಿ ಹೇಳಿದ ದರ್ಶನ. ಕೈ ಮುಗಿದು ಮತ್ತೊಮ್ಮೆ ಬರುವುದಾಗಿ ಹೇಳಿದ ಮೇಲೆ ದಾರಿ ಬಿಟ್ಟ ಯುವ ಅಭಿಮಾನಿಗಳು.
Featured videos
up next
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!
ಯುಗಾದಿ ಹಬ್ಬ ಹಿನ್ನೆಲೆ ತುಂಗಭದ್ರಾ ಸಂಗಮದಲ್ಲಿ ಪುಣ್ಯತೀರ್ಥ ಸ್ನಾನ !
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?