ಮಂಡ್ಯ ಜ.02: ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಬಸವ ನಡೆಸುವ ಪವಾಡಗಳು ಸಾಕಷ್ಟಿವೆ. ಇದುವರೆಗೂ ಜಿಲ್ಲೆಯಲ್ಲಿ ನ ಅನೇಕ ಸಮಸ್ಯೆ ಬಗೆಹರಿಸಿ ಪವಾಡ ಮಾಡಿರೋ ಈ ಬಸಪ್ಪ ಈ ಬಾರಿ ತೊಟ್ಟಿಲು ತೂಗಿ ಮಗು ಮಲಗಿಸುವ ಮೂಲಕ ಪವಾಡ ಮೆರೆದಿದ್ದಾನೆ.