ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಜಾಂಬೋಟಿ ರಸ್ತೆಯಲ್ಲಿ ಸೇತುವೆ ಹಾಳಾಗಿ ಸಂಚಾರಕ್ಕೆ ಅಡೆತಡೆಯಾಗಿತ್ತು. ಜಾಂಬೋಟಿ ರಸ್ತೆ ಭಾರಿ ವಾಹನ ಸಂಚಾರದಿಂದ ಹಲವು ಸಮಸ್ಯೆ ಉಂಟಾಗುತ್ತಿತ್ತು. ಎಚ್ಚರಿಕೆ ನಡುವೆ ಜಾಂಬೋಟಿ ಮಾರ್ಗವಾಗಿ ಗೋವಾಗೆ ಹೋಗಲು ಲಾರಿ ಚಾಲಕ ಯತ್ನಿಸಿದ್ದಾನೆ. ರಸ್ತೆ ಮಧ್ಯ ನಿಲ್ಲಿಸಿ ವಾಪಾಸ್ ಹೋಗು. ಇಲ್ಲದಿದ್ದರೆ ಲಾರಿ ಪಂಚರ್ ಮಾಡುತ್ತೇನೆ ಎಂದು ಲಾರಿ ಚಾಲಕನ ವಿರುದ್ಧ ಖಾನಾಪುರ ಶಾಸಕಿ ಅಂಜಲಿ ಲಿಂಬಾಳ್ಕರ್ ಗರಂ ಆಗಿದ್ದಾರೆ.
sangayya
Share Video
ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಜಾಂಬೋಟಿ ರಸ್ತೆಯಲ್ಲಿ ಸೇತುವೆ ಹಾಳಾಗಿ ಸಂಚಾರಕ್ಕೆ ಅಡೆತಡೆಯಾಗಿತ್ತು. ಜಾಂಬೋಟಿ ರಸ್ತೆ ಭಾರಿ ವಾಹನ ಸಂಚಾರದಿಂದ ಹಲವು ಸಮಸ್ಯೆ ಉಂಟಾಗುತ್ತಿತ್ತು. ಎಚ್ಚರಿಕೆ ನಡುವೆ ಜಾಂಬೋಟಿ ಮಾರ್ಗವಾಗಿ ಗೋವಾಗೆ ಹೋಗಲು ಲಾರಿ ಚಾಲಕ ಯತ್ನಿಸಿದ್ದಾನೆ. ರಸ್ತೆ ಮಧ್ಯ ನಿಲ್ಲಿಸಿ ವಾಪಾಸ್ ಹೋಗು. ಇಲ್ಲದಿದ್ದರೆ ಲಾರಿ ಪಂಚರ್ ಮಾಡುತ್ತೇನೆ ಎಂದು ಲಾರಿ ಚಾಲಕನ ವಿರುದ್ಧ ಖಾನಾಪುರ ಶಾಸಕಿ ಅಂಜಲಿ ಲಿಂಬಾಳ್ಕರ್ ಗರಂ ಆಗಿದ್ದಾರೆ.
Featured videos
up next
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ