ಬಿಜೆಪಿಯವರೆಲ್ಲಾ ಗಾಂಧೀಜಿ ಕೊಂದ ಗೋಡ್ಸೆ ವಂಶಸ್ಥರು. ಬಿಜೆಪಿಯವರ ಮೂಲ ಆರ್ಎಸ್ಎಸ್. ಹಿಂದುಳಿದ ವರ್ಗದವರಿಗೆ ಯಾರಿಯಾದರೂ ಸೀಟು ಕೊಟ್ಟಿದ್ದಾರಾ. ಬಿಜೆಪಿಯಲ್ಲಿ ಎಲ್ಲಿದೆ ಸಾಮಾಜಿಕ ನ್ಯಾಯ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.