ನಾಲಿಗೆ ಹರಿಬಿಟ್ರೆ ನಾಲಿಗೆಯನ್ನೇ ಕಟ್​ ಮಾಡ್ತೀವಿ; ಬಿಜೆಪಿ ಶಾಸಕನಿಗೆ ಜೆಡಿಎಸ್​ ನಾಯಕ ಎಚ್ಚರಿಕೆ

  • 17:10 PM April 17, 2019
  • state
Share This :

ನಾಲಿಗೆ ಹರಿಬಿಟ್ರೆ ನಾಲಿಗೆಯನ್ನೇ ಕಟ್​ ಮಾಡ್ತೀವಿ; ಬಿಜೆಪಿ ಶಾಸಕನಿಗೆ ಜೆಡಿಎಸ್​ ನಾಯಕ ಎಚ್ಚರಿಕೆ

ಬಿಜೆಪಿ ಸಮಾವೇಶದಲ್ಲಿ ಸಿಎಂ ವಿರುದ್ಧ ಅವಾಚ್ಯವಾಗಿ ಮಾತನಾಡಿದ್ದ ಬಿಜೆಪಿ ಶಾಸಕ ಶಿವನಗೌಡ ನಾಯಕ್ ವಿರುದ್ಧ ಆಕ್ರೋಶ ಹೊರಹಾಕಿರುವ ರಾಯಚೂರು ಜೆಡಿಎಸ್​ ಜಿಲ್ಲಾಧ್ಯಕ್ಷ ಎಂ. ವಿರೂಪಾಕ್ಷಿ, ನಾಲಿಗೆ ಹರಿಬಿಟ್ಟರೆ ನಾಲಿಗೆಯನ್ನೇ ಕಟ್​ ಮಾಡುತ್ತೇವೆ ಎಂದಿದ್ದಾರೆ. ದೇವದುರ್ಗ ಶಾಸಕರ ಈ ಭಾಷಣ ಬಿಜೆಪಿಯ ಸಂಸ್ಕೃತಿಯನ್ನು ಪ್ರಶ್ನಿಸುವಂತಿದೆ. ಶಿವನಗೌಡ ಉಂಡ ಮನೆಯ ಜಂತಿ ಎಣಿಸುವವ

ಮತ್ತಷ್ಟು ಓದು