ಹೋಮ್ » ವಿಡಿಯೋ » ರಾಜ್ಯ

ನಾನೊಬ್ಬ ಸಾಮಾನ್ಯ ಕಾರ್ಯಕರ್ತ; ಪಕ್ಷದ ತೀರ್ಮಾನಕ್ಕೆ ತಲೆಬಾಗುತ್ತೇನೆ; ತೇಜಸ್ವಿ ಸೂರ್ಯ

ರಾಜ್ಯ12:54 PM March 26, 2019

ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಅವಕಾಶ ಮಾಡಿಕೊಡುವುದು ಈ ಪಕ್ಷದ ಸಂಸ್ಕೃತಿ. ಇದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದೇ ರೀತಿ ನನಗೆ ಪಕ್ಷ ಟಿಕೆಟ್ ನೀಡಿದೆ. ಟಿಕೆಟ್ ನೀಡಿದ ಮೋದಿ, ಅಮಿತ್ ಶಾ , ಯಡಿಯೂರಪ್ಪ, ಆರ್ ಅಶೋಕ್ ಅವರಿಗೆ ಧನ್ಯವಾದಗಳು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ತಿಳಿಸಿದರು.

sangayya

ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಅವಕಾಶ ಮಾಡಿಕೊಡುವುದು ಈ ಪಕ್ಷದ ಸಂಸ್ಕೃತಿ. ಇದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದೇ ರೀತಿ ನನಗೆ ಪಕ್ಷ ಟಿಕೆಟ್ ನೀಡಿದೆ. ಟಿಕೆಟ್ ನೀಡಿದ ಮೋದಿ, ಅಮಿತ್ ಶಾ , ಯಡಿಯೂರಪ್ಪ, ಆರ್ ಅಶೋಕ್ ಅವರಿಗೆ ಧನ್ಯವಾದಗಳು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ತಿಳಿಸಿದರು.

ಇತ್ತೀಚಿನದು

Top Stories

//