ಪ್ರಧಾನಿ ಮೋದಿ ತಪ್ಪು ಮಾಡುತ್ತಿದ್ದಾರೆ ಎಂಬುದು ನಮ್ಮ ಕಣ್ಣಿಗೆ ಕಾಣುತ್ತಿದೆ. ನೋಟು ಅಮಾನ್ಯೀಕರಣ, ಜಿಎಸ್ಟಿಯಿಂದ ದೇಶದ ಕೊಟ್ಯಾಂತರ ಜನ ಬಸವಳಿದಿದ್ದಾರೆ. ವಿದೇಶದಿಂದ ಕಪ್ಪುಹಣ ಬರಲಿಲ್ಲ. ಆದರೆ, ಇಲ್ಲಿಂದ ಉದ್ಯಮಿಗಳು ಸಾವಿರಾರು ಕೋಟಿ ಲೂಟಿ ಮಾಡಿ ವಿದೇಶಕ್ಕೆ ಪರಾರಿಯಾದರು. ಪರಿಸ್ಥಿತಿ ಹೀಗಿರಬೇಕಾದರೆ ಮೋದಿಗೆ ಮತ ಹಾಕಿ ಎಂದು ನಾನು ಹೇಗೆ ಹೇಳಲಿ? ಎಂದು ನಟಿ ವಿಜಯಶಾಂತಿ ಪ್ರಶ್ನೆ ಮಾಡಿದ್ದಾರೆ.
sangayya
Share Video
ಪ್ರಧಾನಿ ಮೋದಿ ತಪ್ಪು ಮಾಡುತ್ತಿದ್ದಾರೆ ಎಂಬುದು ನಮ್ಮ ಕಣ್ಣಿಗೆ ಕಾಣುತ್ತಿದೆ. ನೋಟು ಅಮಾನ್ಯೀಕರಣ, ಜಿಎಸ್ಟಿಯಿಂದ ದೇಶದ ಕೊಟ್ಯಾಂತರ ಜನ ಬಸವಳಿದಿದ್ದಾರೆ. ವಿದೇಶದಿಂದ ಕಪ್ಪುಹಣ ಬರಲಿಲ್ಲ. ಆದರೆ, ಇಲ್ಲಿಂದ ಉದ್ಯಮಿಗಳು ಸಾವಿರಾರು ಕೋಟಿ ಲೂಟಿ ಮಾಡಿ ವಿದೇಶಕ್ಕೆ ಪರಾರಿಯಾದರು. ಪರಿಸ್ಥಿತಿ ಹೀಗಿರಬೇಕಾದರೆ ಮೋದಿಗೆ ಮತ ಹಾಕಿ ಎಂದು ನಾನು ಹೇಗೆ ಹೇಳಲಿ? ಎಂದು ನಟಿ ವಿಜಯಶಾಂತಿ ಪ್ರಶ್ನೆ ಮಾಡಿದ್ದಾರೆ.
Featured videos
up next
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಫಾರಿ ವಾಹನದ ಮೇಲೆ ಬಂಗಾಳ ಹುಲಿ ದಾಳಿ; ಬೆದರಿದ ಪ್ರವಾಸಿಗರು
ಇಂದು ರಾಜ್ಯಾದ್ಯಂತ ಕೊರೋನಾ ಲಸಿಕೆ ವಿತರಣೆ; 237 ಕಡೆ ಕೋವಿಶೀಲ್ಡ್, 6 ಕಡೆ ಕೋವ್ಯಾಕ್ಸಿನ್
ಮೀಸಲಾತಿ ದಂಗಲ್; ಪಂಚಮಸಾಲಿ, ಕುರುಬ ಸಮಾಜದ ಪಾದಯಾತ್ರೆಯಿಂದ ಇಕ್ಕಟ್ಟಿಗೆ ಸಿಲುಕುತ್ತಾರಾ ಬಿಎಸ್ವೈ?
ಶಾಲಾ-ಕಾಲೇಜು ಆರಂಭವಾದರೂ ಮುಗಿಯದ ಶುಲ್ಕ ಗೊಂದಲ; ಆಯುಕ್ತರಿಗೆ ಕೈ ಮುಗಿದು ಕಣ್ಣೀರು ಹಾಕಿದ ಪೋಷಕರು
ಹ್ಯಾಕರ್ ಶ್ರೀಕೃಷ್ಣನ ಮತ್ತಷ್ಟು ಲೀಲೆಗಳು ಅನಾವರಣ; ಒಂದೊಂದೇ ಕೃತ್ಯಗಳನ್ನು ಬಯಲಿಗೆಳೆಯುತ್ತಿರುವ ಸಿಸಿಬಿ!
Drugs Case: ಆರೋಪಿ ಆದಿತ್ಯಾ ಆಳ್ವನಿಗೆ ಡೋಪಿಂಗ್ ತಪಾಸಣೆ ನಡೆಸಿದ ಸಿಸಿಬಿ ಅಧಿಕಾರಿಗಳು
ಏರ್ ಶೋ ಬಗ್ಗೆ ಬೆಂಗಳೂರಿಗೆ ಇರುವ ಅನುಭವ ದೇಶದ ಇತರ ಯಾವ ನಗರಕ್ಕೂ ಇಲ್ಲ; ರಕ್ಷಣಾ ಸಚಿವ ರಾಜನಾಥ ಸಿಂಗ್
ನಾಳೆಯಿಂದ ರಾಜ್ಯಾದ್ಯಂತ ಕೊರೋನಾಗೆ ಲಸಿಕೆ ವಿತರಣೆ. ಒಟ್ಟು 7.17 ಲಕ್ಷ ಮಂದಿ ನೋಂದಣಿ; ಸಚಿವ ಕೆ.ಸುಧಾಕರ್
ನಾಳೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ; ಭದ್ರಾವತಿ, ಬೆಳಗಾವಿ ಕಾರ್ಯಕ್ರಮದಲ್ಲಿ ಭಾಗಿ
ನಾಳೆಯಿಂದ ಆರಂಭವಾಗಲಿದೆ ಲಸಿಕೆ ಹಂಚಿಕೆ ಅಭಿಯಾನ: ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಿಗಲಿದೆ ವ್ಯಾಕ್ಸಿನ್?