ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪರವಾಗಿ ಇವತ್ತು ನಡೆದ ಸ್ವಾಭಿಮಾನ ಸಮ್ಮಿಲನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ವಿರೋಧಿಗಳ ವಿರುದ್ಧ ಗುಡುಗಿದರು. ತನ್ನನ್ನ ಟೀಕಿಸಿದವರ ವಿರುದ್ಧ ದರ್ಶನ್ ಸಿಡಿದೆದ್ದರು. ನನ್ನಂತ ಕಚಡ ನನ್ಮಗ ಯಾರೂ ಇಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ನನಗೆ ಆ ಕಡೆ ಮತ್ತು ಈ ಕಡೆ ಎರಡು ಮುಖ ಮಾತ್ರ ಇದೆ. ಮಧ್ಯದ ಮುಖವಿಲ್ಲ. ಆದರೆ, ಸುಮಮ್ಮ ಹೇಳಿದ್ರೂ ಅಂತ ಮಧ್ಯದ ಮುಖ ಮಾತ್ರ ತೋರಿಸಿದ್ಧೇನೆ ಎಂದು ಅವರು ಹೇಳಿದರು.
sangayya
Share Video
ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪರವಾಗಿ ಇವತ್ತು ನಡೆದ ಸ್ವಾಭಿಮಾನ ಸಮ್ಮಿಲನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ವಿರೋಧಿಗಳ ವಿರುದ್ಧ ಗುಡುಗಿದರು. ತನ್ನನ್ನ ಟೀಕಿಸಿದವರ ವಿರುದ್ಧ ದರ್ಶನ್ ಸಿಡಿದೆದ್ದರು. ನನ್ನಂತ ಕಚಡ ನನ್ಮಗ ಯಾರೂ ಇಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ನನಗೆ ಆ ಕಡೆ ಮತ್ತು ಈ ಕಡೆ ಎರಡು ಮುಖ ಮಾತ್ರ ಇದೆ. ಮಧ್ಯದ ಮುಖವಿಲ್ಲ. ಆದರೆ, ಸುಮಮ್ಮ ಹೇಳಿದ್ರೂ ಅಂತ ಮಧ್ಯದ ಮುಖ ಮಾತ್ರ ತೋರಿಸಿದ್ಧೇನೆ ಎಂದು ಅವರು ಹೇಳಿದರು.
Featured videos
up next
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!
ಯುಗಾದಿ ಹಬ್ಬ ಹಿನ್ನೆಲೆ ತುಂಗಭದ್ರಾ ಸಂಗಮದಲ್ಲಿ ಪುಣ್ಯತೀರ್ಥ ಸ್ನಾನ !
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?