ಮುಟ್ಟುಗೋಲು ಹಾಕಿದ ಆಸ್ತಿ ಹಿಂದಿರುಗಿಸುವಂತೆ ನನ್ನ ಕಾನೂನು‌ ಹೋರಾಟ: ಜನಾರ್ಧನರೆಡ್ಡಿ

  • 21:08 PM July 03, 2019
  • state
Share This :

ಮುಟ್ಟುಗೋಲು ಹಾಕಿದ ಆಸ್ತಿ ಹಿಂದಿರುಗಿಸುವಂತೆ ನನ್ನ ಕಾನೂನು‌ ಹೋರಾಟ: ಜನಾರ್ಧನರೆಡ್ಡಿ

ನ್ಯಾಯಾಲಯದ ಈ ವಿಚಾರಣೆ ನನಗೆ ಹೊಸದಲ್ಲ, ನಿಮ್ಮ ಕಣ್ಣಿಗೆ ಇವತ್ತು ಕಂಡಿದ್ದೇನೆ ಅಷ್ಟೇ.ಹಳೆಯ ಓಬಳಾಪುರಂ ಮೈನಿಂಗ್ ಪ್ರಕರಣದ ಬಗ್ಗೆ ವಿಚಾರಣೆ ನಡೆದಿದೆ.ಕೆಲವು ದಾಖಲೆಗಳನ್ನು ಇಡಿ ನಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.ಸುಪ್ರೀಂ ಕೋರ್ಟ್ ಈಗಾಗಲೇ‌ ಮುಟ್ಟುಗೋಲು ಹಾಕಿಕೊಂಡ ಆಸ್ತಿಯನ್ನು ಹಿಂದಿರುಗಿಸುವಂತೆ ಆದೇಶಿಸಿದೆ.ಅದಕ್ಕಾಗಿ ಕಾನೂನು‌ ಹೋರಾಟ ನಡೆಸಿದ್ದೇನ

ಮತ್ತಷ್ಟು ಓದು