ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಮಾರುತಿನಗರದಲ್ಲಿ ಎಂ.ಎಸ್.ಐ.ಎಲ್ ಬಾರ್ ಗೆ ಅನುಮತಿ ನೀಡಿದ್ದು, ಬಹುತೇಕ ಜನ ವಸತಿ ಪ್ರದೇಶದಲ್ಲಿ ಅನುಮತಿ ನೀಡೊಮೂಲಕ ಜನರಿಗೆ ತೀರ್ವ ತೊಂದರೆ ಆಗುತ್ತದೆ, ದಿನ ಸಾರ್ವಜನಿಕರು ದೈನಂದಿನ ಕೆಲಸಗಳಿಗೆ ಇದೇ ಮಾರ್ಗ ಮುಖಾಂತರ ಹಾದು ಹೋಗುತ್ತವೆ, ಮಕ್ಕಳ ಶಾಲೆ, ದಿನಸಿ ಸೇರಿದಂತೆ ಹತ್ತು ಹಲವು ಕೆಲಸಗಳಿಗೆ ಒಡಾಡ್ತಾ ಇರ್ತೇವೆ ಹಾಗಾಗಿ ತೀರ್ವ ತೊಂದರೆ ಆಗುವುದರಿಂದ ಬಾರ್ ತೆರವು ಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಮನವಿ ಮಾಡಿದರು.
Shyam.Bapat
Share Video
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಮಾರುತಿನಗರದಲ್ಲಿ ಎಂ.ಎಸ್.ಐ.ಎಲ್ ಬಾರ್ ಗೆ ಅನುಮತಿ ನೀಡಿದ್ದು, ಬಹುತೇಕ ಜನ ವಸತಿ ಪ್ರದೇಶದಲ್ಲಿ ಅನುಮತಿ ನೀಡೊಮೂಲಕ ಜನರಿಗೆ ತೀರ್ವ ತೊಂದರೆ ಆಗುತ್ತದೆ, ದಿನ ಸಾರ್ವಜನಿಕರು ದೈನಂದಿನ ಕೆಲಸಗಳಿಗೆ ಇದೇ ಮಾರ್ಗ ಮುಖಾಂತರ ಹಾದು ಹೋಗುತ್ತವೆ, ಮಕ್ಕಳ ಶಾಲೆ, ದಿನಸಿ ಸೇರಿದಂತೆ ಹತ್ತು ಹಲವು ಕೆಲಸಗಳಿಗೆ ಒಡಾಡ್ತಾ ಇರ್ತೇವೆ ಹಾಗಾಗಿ ತೀರ್ವ ತೊಂದರೆ ಆಗುವುದರಿಂದ ಬಾರ್ ತೆರವು ಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಮನವಿ ಮಾಡಿದರು.
Featured videos
up next
Congress Candidate List: ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ ಅಭ್ಯರ್ಥಿಗಳು; ಹೀಗಿದೆ ಜಾತಿ ಲೆಕ್ಕಾಚಾರ
11 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು!
ಬಾದಾಮಿಯ ರೋಡ್ ಶೋನಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ಸಿದ್ದರಾಮಯ್ಯ!
ಸಿದ್ದರಾಮಯ್ಯ ಆಗಮನ ಹಿನ್ನಲೆ 40 ಸಾವಿರ ಜನರಿಗಾಗಿ ಊಟದ ಸಿದ್ದತೆ!
ಕೈ ಕೋಟೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ!
ಯುಗಾದಿ ಹಬ್ಬದ ನಿಮಿತ್ತ ನಡೆದ ಸ್ಥಬ್ಧಚಿತ್ರ ಮೆರವಣಿಗೆ.
"ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ!
"ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ!
ಜಾರಿ ಬಿದ್ದ 'ಸೂರ್ಯ'!
ಪ್ರಧಾನಿ ಮೋದಿ ಬರುವ ಹಿನ್ನಲೆ ರಿಹರ್ಸಲ್ಗೆ ಬಂದಿಳಿದ ಸೇನಾ ಹೆಲಿಕಾಪ್ಟರ್!