ಉತ್ತರ ಕರ್ನಾಟಕದಲ್ಲಿ ಒಂದು ಕಡೆ ಭಾರೀ ಪ್ರವಾಹ ಮತ್ತೊಂದೆಡೆ ಭೀಕರ ಬರಗಾಲ. ಮಳೆಯಿಲ್ಲದೆ ರೈತರ ಪರಿಸ್ಥಿತಿ ಅಯೋಮಯವಾಗಿದೆ. ಇನ್ನು ಬಾಯಿ ಇರುವ ಜಾನುವಾರಗಳ ಪರಿಸ್ಥಿತಿ ದೇವರಿಗೆ ಪ್ರೀತಿ. ಈ ಕಾರಣಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ನಿರ್ಮಿಸಿದ ಗೋಶಾಲೆಗಳನ್ನು ಸರ್ಕಾರ ಇದೇ ತಿಂಗಳು ಮುಚ್ಚುತ್ತಿದೆ. ಒಂದು ವೇಳೆ ಇದೇ ರೀತಿ ಮೇವಿಲ್ಲದೇ ಸಾವಿರಾರು ಜಾನುವಾರುಗಳು ಕಸಾಯಿಖಾನೆಗೆ ಸರ್ಕಾರವೇ ಕೊಟ್ಟುಬಿಡಲಿ ಎಂದು ನೂರಾರು ರೈತರು ಕಣ್ಣೀರು ಹಾಕುತ್ತಿದ್ದಾರೆ.
sangayya
Share Video
ಉತ್ತರ ಕರ್ನಾಟಕದಲ್ಲಿ ಒಂದು ಕಡೆ ಭಾರೀ ಪ್ರವಾಹ ಮತ್ತೊಂದೆಡೆ ಭೀಕರ ಬರಗಾಲ. ಮಳೆಯಿಲ್ಲದೆ ರೈತರ ಪರಿಸ್ಥಿತಿ ಅಯೋಮಯವಾಗಿದೆ. ಇನ್ನು ಬಾಯಿ ಇರುವ ಜಾನುವಾರಗಳ ಪರಿಸ್ಥಿತಿ ದೇವರಿಗೆ ಪ್ರೀತಿ. ಈ ಕಾರಣಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ನಿರ್ಮಿಸಿದ ಗೋಶಾಲೆಗಳನ್ನು ಸರ್ಕಾರ ಇದೇ ತಿಂಗಳು ಮುಚ್ಚುತ್ತಿದೆ. ಒಂದು ವೇಳೆ ಇದೇ ರೀತಿ ಮೇವಿಲ್ಲದೇ ಸಾವಿರಾರು ಜಾನುವಾರುಗಳು ಕಸಾಯಿಖಾನೆಗೆ ಸರ್ಕಾರವೇ ಕೊಟ್ಟುಬಿಡಲಿ ಎಂದು ನೂರಾರು ರೈತರು ಕಣ್ಣೀರು ಹಾಕುತ್ತಿದ್ದಾರೆ.
Featured videos
up next
JDSಗೆ ಗುಡ್ ಬೈ ಹೇಳಿದ್ರಾ ಶಿವಲಿಂಗೇಗೌಡರು? ಅಚ್ಚರಿಗೆ ಕಾರಣವಾಯ್ತು ಶಾಸಕರ ನಡೆ?
ಪ್ರಧಾನಿಗಳು ಸಂಚರಿಸಿದ ರಸ್ತೆಯಲ್ಲಿ ಗುಂಡಿಗಳೇ ಬಿದ್ದಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ BBMP
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ