KSRTC ಚಾಲಕನ ನಿರ್ಲಕ್ಷ್ಯಕ್ಕೆ ರಸ್ತೆಯಲ್ಲಿ ಪ್ರಯಾಣಿಕರ ಪರದಾಟ,ಹಾಸನ ಬಸ್ ನಿಲ್ದಾಣದಲ್ಲೇ ದೋಷ ಕಂಡರೂ ಬಸ್ ಚಲಾಯಿಸಿದ ಚಾಲಕ,ಬೆಳಗ್ಗೆ 7 ಗಂಟೆಗೆ ಹಾಸನದಿಂದ ಹೊರಟ ನಾನ್ ಸ್ಟಾಪ್ ಬಸ್,ಒಂದು ಗಂಟೆಗೂ ಹೆಚ್ಚು ಕಾಲ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಪ್ರಯಾಣಿಕರ ಪರದಾಟ,ಹಣ ವಾಪಸ್ ನೀಡಿ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪ್ರಯಾಣಿಕರ ಪಟ್ಟು,ಸಾರಿಗೆ ಇಲಾಖೆ ವಿರುದ್ದ ಪ್ರಯಾಣಿಕರ ಆಕ್ರೋಶ,4 ಬಾರಿ ಕೆಟ್ಟು ನಿಂತರೂ ಚನ್ನರಾಯಪಟ್ಟಣ ಡಿಪೋದಲ್ಲಿ ಬಸ್ ನಿಲ್ಲಿಸದ ಚಾಲಕ,ಸಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಹಾಯಕತೆ ತೋಡಿಕೊಂಡಿರೋ ಪ್ರಯಾಣಿಕರು.
Shyam.Bapat
Share Video
KSRTC ಚಾಲಕನ ನಿರ್ಲಕ್ಷ್ಯಕ್ಕೆ ರಸ್ತೆಯಲ್ಲಿ ಪ್ರಯಾಣಿಕರ ಪರದಾಟ,ಹಾಸನ ಬಸ್ ನಿಲ್ದಾಣದಲ್ಲೇ ದೋಷ ಕಂಡರೂ ಬಸ್ ಚಲಾಯಿಸಿದ ಚಾಲಕ,ಬೆಳಗ್ಗೆ 7 ಗಂಟೆಗೆ ಹಾಸನದಿಂದ ಹೊರಟ ನಾನ್ ಸ್ಟಾಪ್ ಬಸ್,ಒಂದು ಗಂಟೆಗೂ ಹೆಚ್ಚು ಕಾಲ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಪ್ರಯಾಣಿಕರ ಪರದಾಟ,ಹಣ ವಾಪಸ್ ನೀಡಿ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪ್ರಯಾಣಿಕರ ಪಟ್ಟು,ಸಾರಿಗೆ ಇಲಾಖೆ ವಿರುದ್ದ ಪ್ರಯಾಣಿಕರ ಆಕ್ರೋಶ,4 ಬಾರಿ ಕೆಟ್ಟು ನಿಂತರೂ ಚನ್ನರಾಯಪಟ್ಟಣ ಡಿಪೋದಲ್ಲಿ ಬಸ್ ನಿಲ್ಲಿಸದ ಚಾಲಕ,ಸಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಹಾಯಕತೆ ತೋಡಿಕೊಂಡಿರೋ ಪ್ರಯಾಣಿಕರು.
Featured videos
up next
Kodagu: ನಿರಂತರ ಭೂಕಂಪನದ ಜೊತೆಗೆ ಮೂರೇ ದಿನದ ಮಳೆಗೆ ಭೂಕುಸಿತ
Karnataka Politics: ಸಿದ್ದರಾಮಯ್ಯ ಅವರ ಅಭಿಪ್ರಾಯ ರಾಜಣ್ಣನಿಂದ ಹೊರ ಬಂದಿದೆ; HDK
DK Shivakumar ED Case: ಜುಲೈ 30ಕ್ಕೆ ವಿಚಾರಣೆ ಮುಂದೂಡಿಕೆ; ಇಂದು ನ್ಯಾಯಾಲಯದಲ್ಲಿ ಏನಾಯ್ತು?
ಅಯೋಧ್ಯ ರಥಯಾತ್ರೆ ನಡೆಯೋವರೆಗೂ ದೇಶದೊಳಗೆ ಉಗ್ರಗಾಮಿಗಳು ಇರಲಿಲ್ಲ; ಮೊಯ್ಲಿ ವಿವಾದಾತ್ಮಕ ಹೇಳಿಕೆ
JDSಗೆ ಗುಡ್ ಬೈ ಹೇಳಿದ್ರಾ ಶಿವಲಿಂಗೇಗೌಡರು? ಅಚ್ಚರಿಗೆ ಕಾರಣವಾಯ್ತು ಶಾಸಕರ ನಡೆ?
ಪ್ರಧಾನಿಗಳು ಸಂಚರಿಸಿದ ರಸ್ತೆಯಲ್ಲಿ ಗುಂಡಿಗಳೇ ಬಿದ್ದಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ BBMP
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ