KSRTC ಚಾಲಕನ ನಿರ್ಲಕ್ಷ್ಯಕ್ಕೆ ರಸ್ತೆಯಲ್ಲಿ ಪ್ರಯಾಣಿಕರ ಪರದಾಟ,ಹಾಸನ ಬಸ್ ನಿಲ್ದಾಣದಲ್ಲೇ ದೋಷ ಕಂಡರೂ ಬಸ್ ಚಲಾಯಿಸಿದ ಚಾಲಕ,ಬೆಳಗ್ಗೆ 7 ಗಂಟೆಗೆ ಹಾಸನದಿಂದ ಹೊರಟ ನಾನ್ ಸ್ಟಾಪ್ ಬಸ್,ಒಂದು ಗಂಟೆಗೂ ಹೆಚ್ಚು ಕಾಲ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಪ್ರಯಾಣಿಕರ ಪರದಾಟ,ಹಣ ವಾಪಸ್ ನೀಡಿ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪ್ರಯಾಣಿಕರ ಪಟ್ಟು,ಸಾರಿಗೆ ಇಲಾಖೆ ವಿರುದ್ದ ಪ್ರಯಾಣಿಕರ ಆಕ್ರೋಶ,4 ಬಾರಿ ಕೆಟ್ಟು ನಿಂತರೂ ಚನ್ನರಾಯಪಟ್ಟಣ ಡಿಪೋದಲ್ಲಿ ಬಸ್ ನಿಲ್ಲಿಸದ ಚಾಲಕ,ಸಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಹಾಯಕತೆ ತೋಡಿಕೊಂಡಿರೋ ಪ್ರಯಾಣಿಕರು.
Shyam.Bapat
Share Video
KSRTC ಚಾಲಕನ ನಿರ್ಲಕ್ಷ್ಯಕ್ಕೆ ರಸ್ತೆಯಲ್ಲಿ ಪ್ರಯಾಣಿಕರ ಪರದಾಟ,ಹಾಸನ ಬಸ್ ನಿಲ್ದಾಣದಲ್ಲೇ ದೋಷ ಕಂಡರೂ ಬಸ್ ಚಲಾಯಿಸಿದ ಚಾಲಕ,ಬೆಳಗ್ಗೆ 7 ಗಂಟೆಗೆ ಹಾಸನದಿಂದ ಹೊರಟ ನಾನ್ ಸ್ಟಾಪ್ ಬಸ್,ಒಂದು ಗಂಟೆಗೂ ಹೆಚ್ಚು ಕಾಲ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಪ್ರಯಾಣಿಕರ ಪರದಾಟ,ಹಣ ವಾಪಸ್ ನೀಡಿ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪ್ರಯಾಣಿಕರ ಪಟ್ಟು,ಸಾರಿಗೆ ಇಲಾಖೆ ವಿರುದ್ದ ಪ್ರಯಾಣಿಕರ ಆಕ್ರೋಶ,4 ಬಾರಿ ಕೆಟ್ಟು ನಿಂತರೂ ಚನ್ನರಾಯಪಟ್ಟಣ ಡಿಪೋದಲ್ಲಿ ಬಸ್ ನಿಲ್ಲಿಸದ ಚಾಲಕ,ಸಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಹಾಯಕತೆ ತೋಡಿಕೊಂಡಿರೋ ಪ್ರಯಾಣಿಕರು.
Featured videos
up next
ಬೊಮ್ಮಾಯಿ ಮತ್ತೆ ಸಿಎಂ ಆಗ್ತಾರೆ; ಕಾಮನ್ ಮ್ಯಾನ್ ಸಿಎಂ ಪರ ತೇಜಸ್ವಿ ಸೂರ್ಯ ಬ್ಯಾಟಿಂಗ್
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!
ಯುಗಾದಿ ಹಬ್ಬ ಹಿನ್ನೆಲೆ ತುಂಗಭದ್ರಾ ಸಂಗಮದಲ್ಲಿ ಪುಣ್ಯತೀರ್ಥ ಸ್ನಾನ !
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?