ಬೆಂಗಳೂರಿನಲ್ಲಿ ಮಾಜಿ ಸಚಿವ ರೇವಣ್ಣ ಸುದ್ದಿಗೋಷ್ಠಿ.KMF ಚುನಾವಣೆ ಸಂಬಂಧ ರೇವಣ್ಣ ವಿವರಣೆ.4 ಬಾರಿ ಬೋರ್ಡ್ ಸಭೆಯಲ್ಲಿ ಎಲ್ಲವೂ ಸರಿ ಆಗಿಲ್ಲ.ಜು.15ರಿಂದ 30ರೊಳಗೆ ಚುನಾವಣೆ ನಡೆಯಬೇಕು.ಇಂದು ಬೆಳಗ್ಗೆ ನಾವು ನಾಮಪತ್ರವನ್ನೂ ಸಲ್ಲಿಸಿದ್ದೆವು.ಚುನಾವಣೆ ನಡೆದಿದ್ರೆ ನಮ್ಮ ಗೆಲುವು ನಿಶ್ಚಿತ.ಇದೇ ಕಾರಣಕ್ಕೆ ಚುನಾವಣೆ ಮುಂದೂಡಿದ್ದಾರೆ.ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ.
Shyam.Bapat
Share Video
ಬೆಂಗಳೂರಿನಲ್ಲಿ ಮಾಜಿ ಸಚಿವ ರೇವಣ್ಣ ಸುದ್ದಿಗೋಷ್ಠಿ.KMF ಚುನಾವಣೆ ಸಂಬಂಧ ರೇವಣ್ಣ ವಿವರಣೆ.4 ಬಾರಿ ಬೋರ್ಡ್ ಸಭೆಯಲ್ಲಿ ಎಲ್ಲವೂ ಸರಿ ಆಗಿಲ್ಲ.ಜು.15ರಿಂದ 30ರೊಳಗೆ ಚುನಾವಣೆ ನಡೆಯಬೇಕು.ಇಂದು ಬೆಳಗ್ಗೆ ನಾವು ನಾಮಪತ್ರವನ್ನೂ ಸಲ್ಲಿಸಿದ್ದೆವು.ಚುನಾವಣೆ ನಡೆದಿದ್ರೆ ನಮ್ಮ ಗೆಲುವು ನಿಶ್ಚಿತ.ಇದೇ ಕಾರಣಕ್ಕೆ ಚುನಾವಣೆ ಮುಂದೂಡಿದ್ದಾರೆ.ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ.
Featured videos
up next
SDPI ಸಂಘಟನೆ BJPಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ, ತಾಕತ್ತಿದ್ರೆ ನಿಷೇಧಿಸಲಿ: ದಿನೇಶ್ ಗುಂಡೂರಾವ್ ಸವಾಲ್
ಯಾಕೆ ಅದೊಂದನ್ನೇ ಕೇಳ್ತಿರಿ, ಅವರೆಲ್ಲರ ಬಗ್ಗೆ ಯಾಕೆ ಕೇಳಲ್ಲ: ಮಾಧ್ಯಮಗಳ ಪ್ರಶ್ನೆಗೆ ಈಶ್ವರಪ್ಪ ಗರಂ
7 ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳು; ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟ
Udupi: ಕಾರ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ; ಇಬ್ಬರ ಪೋಷಕರು ಹೇಳಿದ್ದೇನು?