ಹೋಮ್ » ವಿಡಿಯೋ » ರಾಜ್ಯ

ಕೆಎಂಎಫ್​ ಚುನಾವಣೆ ನಡೆದಿದ್ರೆ ನಮ್ಮ ಗೆಲುವು ನಿಶ್ಚಿತ: ಹೆಚ್​.ಡಿ.ರೇವಣ್ಣ

ರಾಜ್ಯ21:44 PM July 29, 2019

ಬೆಂಗಳೂರಿನಲ್ಲಿ ಮಾಜಿ ಸಚಿವ ರೇವಣ್ಣ ಸುದ್ದಿಗೋಷ್ಠಿ.KMF​ ಚುನಾವಣೆ ಸಂಬಂಧ ರೇವಣ್ಣ ವಿವರಣೆ.4 ಬಾರಿ ಬೋರ್ಡ್​ ಸಭೆಯಲ್ಲಿ ಎಲ್ಲವೂ ಸರಿ ಆಗಿಲ್ಲ.ಜು.15ರಿಂದ 30ರೊಳಗೆ ಚುನಾವಣೆ ನಡೆಯಬೇಕು.ಇಂದು ಬೆಳಗ್ಗೆ ನಾವು ನಾಮಪತ್ರವನ್ನೂ ಸಲ್ಲಿಸಿದ್ದೆವು.ಚುನಾವಣೆ ನಡೆದಿದ್ರೆ ನಮ್ಮ ಗೆಲುವು ನಿಶ್ಚಿತ.ಇದೇ ಕಾರಣಕ್ಕೆ ಚುನಾವಣೆ ಮುಂದೂಡಿದ್ದಾರೆ.ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಹೇಳಿಕೆ.

Shyam.Bapat

ಬೆಂಗಳೂರಿನಲ್ಲಿ ಮಾಜಿ ಸಚಿವ ರೇವಣ್ಣ ಸುದ್ದಿಗೋಷ್ಠಿ.KMF​ ಚುನಾವಣೆ ಸಂಬಂಧ ರೇವಣ್ಣ ವಿವರಣೆ.4 ಬಾರಿ ಬೋರ್ಡ್​ ಸಭೆಯಲ್ಲಿ ಎಲ್ಲವೂ ಸರಿ ಆಗಿಲ್ಲ.ಜು.15ರಿಂದ 30ರೊಳಗೆ ಚುನಾವಣೆ ನಡೆಯಬೇಕು.ಇಂದು ಬೆಳಗ್ಗೆ ನಾವು ನಾಮಪತ್ರವನ್ನೂ ಸಲ್ಲಿಸಿದ್ದೆವು.ಚುನಾವಣೆ ನಡೆದಿದ್ರೆ ನಮ್ಮ ಗೆಲುವು ನಿಶ್ಚಿತ.ಇದೇ ಕಾರಣಕ್ಕೆ ಚುನಾವಣೆ ಮುಂದೂಡಿದ್ದಾರೆ.ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಹೇಳಿಕೆ.

ಇತ್ತೀಚಿನದು

Top Stories

//