ಕೊಡಗಿನ ಸಂತ್ರಸ್ತರ ನೆರವಿಗೆ ನಿಂತ ಕೇರಳದ ಯುವಕರು

  • 16:38 PM August 19, 2019
  • state
Share This :

ಕೊಡಗಿನ ಸಂತ್ರಸ್ತರ ನೆರವಿಗೆ ನಿಂತ ಕೇರಳದ ಯುವಕರು

ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಹಲವಾರು ಜನರ ಜೀವನ ಮೂರಾಬಟ್ಟೆಯಾಗಿದೆ. ಹಲವು ಕಡೆ ಇನ್ನೂ ಕೂಡ ನಿರಾಶ್ರಿತ ಕೇಂದ್ರ ಮನೆ ಮಠಗಳನ್ನು ಕಳೆದುಕೊಂಡು ಜಿಲ್ಲೆಯ ಜನರು ಕಣ್ಣೀರಿನಲ್ಲೇ ದಿನದೂಡುತ್ತಿದ್ದಾರೆ. ಇಂತಹ ಸಂತ್ರಸ್ತರ ಕಣ್ಣೀರೊರೆಸುವಂತಹ ಕಾರ್ಯವನ್ನು ಕೇರಳದ ಯುವಕರು ಮಾಡಿ ಇದೀಗ ಹಲವರ ಮನಗೆದ್ದಿದ್ದಾರೆ. ಕಾಸರ

ಮತ್ತಷ್ಟು ಓದು