ಮೇ 23ರ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಹಾಲಿಗಳು ಮಾಜಿ ಆಗಬಹುದು ಮಾಜಿಗಳು ಹಾಲಿ ಆಗಬಹುದು ಎಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿದ್ದಾರೆ. ರಾಜ್ಯ ಸರ್ಕಾರ ಅಪಾಯದ ಸ್ಥಿತಿಯಲ್ಲಿದೆ. ಒಬ್ಬರ ಮೇಲೆ ಒಬ್ಬರು ಕಲ್ಲು ಹಾಕುತ್ತಿದ್ದಾರೆ. ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಮಾತು ನಿಜವಾಗಬಹುದು ಎಂದು ತಿಳಿಸಿದ್ದಾರೆ.
sangayya
Share Video
ಮೇ 23ರ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ. ಹಾಲಿಗಳು ಮಾಜಿ ಆಗಬಹುದು ಮಾಜಿಗಳು ಹಾಲಿ ಆಗಬಹುದು ಎಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿದ್ದಾರೆ. ರಾಜ್ಯ ಸರ್ಕಾರ ಅಪಾಯದ ಸ್ಥಿತಿಯಲ್ಲಿದೆ. ಒಬ್ಬರ ಮೇಲೆ ಒಬ್ಬರು ಕಲ್ಲು ಹಾಕುತ್ತಿದ್ದಾರೆ. ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಮಾತು ನಿಜವಾಗಬಹುದು ಎಂದು ತಿಳಿಸಿದ್ದಾರೆ.
Featured videos
up next
JDSಗೆ ಗುಡ್ ಬೈ ಹೇಳಿದ್ರಾ ಶಿವಲಿಂಗೇಗೌಡರು? ಅಚ್ಚರಿಗೆ ಕಾರಣವಾಯ್ತು ಶಾಸಕರ ನಡೆ?
ಪ್ರಧಾನಿಗಳು ಸಂಚರಿಸಿದ ರಸ್ತೆಯಲ್ಲಿ ಗುಂಡಿಗಳೇ ಬಿದ್ದಿಲ್ಲ; ಸರ್ಕಾರಕ್ಕೆ ವರದಿ ಸಲ್ಲಿಸಿದ BBMP
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ