ಹೋಮ್ » ವಿಡಿಯೋ » ರಾಜ್ಯ

ಪರಮೇಶ್ವರ್ ನಾಯ್ಕ್ ಓರ್ವ ನಾಲಾಯಕ್ ಸಚಿವ; ತಮ್ಮದೇ ಪಕ್ಷದ ಸಚಿವರ ವಿರುದ್ಧ ಶಾಸಕ ಭೀಮಾ ನಾಯ್ಕ್ ವಾಗ್ದಾಳಿ

ರಾಜ್ಯ09:45 AM June 26, 2019

ರೈತರ ಶಾಪ ತಟ್ಟಿದರೆ ಅವರು ಸರ್ವನಾಶವಾಗಿ ಹೋಗುತ್ತಾರೆ. ಅವರ ವಿರುದ್ಧ 10 ಸಾವಿರಕ್ಕೂ ಹೆಚ್ಚು ರೈತರನ್ನು ಕರೆಸಿ ಧರಣಿ ಮಾಡಿಸುತ್ತೇನೆ ಎಂದು ತಮ್ಮದೇ ಪಕ್ಷದ ಸಚಿವ ಪರಮೇಶ್ವರ್​ ನಾಯ್ಕ್ ವಿರುದ್ಧ ಕೈ ಶಾಸಕ ಭೀಮಾ ನಾಯ್ಕ್ ಹರಿಹಾಯ್ದಿದ್ದಾರೆ.

sangayya

ರೈತರ ಶಾಪ ತಟ್ಟಿದರೆ ಅವರು ಸರ್ವನಾಶವಾಗಿ ಹೋಗುತ್ತಾರೆ. ಅವರ ವಿರುದ್ಧ 10 ಸಾವಿರಕ್ಕೂ ಹೆಚ್ಚು ರೈತರನ್ನು ಕರೆಸಿ ಧರಣಿ ಮಾಡಿಸುತ್ತೇನೆ ಎಂದು ತಮ್ಮದೇ ಪಕ್ಷದ ಸಚಿವ ಪರಮೇಶ್ವರ್​ ನಾಯ್ಕ್ ವಿರುದ್ಧ ಕೈ ಶಾಸಕ ಭೀಮಾ ನಾಯ್ಕ್ ಹರಿಹಾಯ್ದಿದ್ದಾರೆ.

ಇತ್ತೀಚಿನದು

Top Stories

//