ಕಾಂಗ್ರೆಸ್ನ ಅತೃಪ್ತರಿಗೆ ಗಾಳ ಹಾಕುತ್ತಲೇ ಇದ್ದ ಭಾರತೀಯ ಜನತಾ ಪಕ್ಷಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಅನಿರೀಕ್ಷಿತ ಶಾಕ್ ಕೊಟ್ಟಿರುವುದು ತಿಳಿದುಬಂದಿದೆ. ಬಿಜೆಪಿಯು ಕಾಂಗ್ರೆಸ್ನ ಈ ಸಿಎಲ್ಪಿ ಸಭೆಯನ್ನು ನಿರೀಕ್ಷಿಸಿರಲಿಲ್ಲ. ಅದರಲ್ಲೂ ವಿಪ್ ಜಾರಿ ಮಾಡಿದ್ದು ಅಚ್ಚರಿ ಮೂಡಿಸಿತ್ತು. ಬಿಜೆಪಿಯ ಗಾಯದ ಮೇಲೆ ಬರೆ ಎಳೆಯುವಂತೆ ಕಾಂಗ್ರೆಸ್ ಪಕ್ಷವು ಸಿಎಲ್ಪಿ ಸಭೆಯಿಂದ ನೇರವಾಗಿ ಸಚಿವ ಜಮೀರ್ ಅಹಮ್ಮದ್ ಮಾಲೀಕತ್ವದ ಬಸ್ನಲ್ಲಿ ಎಲ್ಲಾ ಶಾಸಕರನ್ನೂ ರೆಸಾರ್ಟ್ಗೆ ಕರೆದೊಯ್ಯಲಾಗಿದೆ
sangayya
Share Video
ಕಾಂಗ್ರೆಸ್ನ ಅತೃಪ್ತರಿಗೆ ಗಾಳ ಹಾಕುತ್ತಲೇ ಇದ್ದ ಭಾರತೀಯ ಜನತಾ ಪಕ್ಷಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಅನಿರೀಕ್ಷಿತ ಶಾಕ್ ಕೊಟ್ಟಿರುವುದು ತಿಳಿದುಬಂದಿದೆ. ಬಿಜೆಪಿಯು ಕಾಂಗ್ರೆಸ್ನ ಈ ಸಿಎಲ್ಪಿ ಸಭೆಯನ್ನು ನಿರೀಕ್ಷಿಸಿರಲಿಲ್ಲ. ಅದರಲ್ಲೂ ವಿಪ್ ಜಾರಿ ಮಾಡಿದ್ದು ಅಚ್ಚರಿ ಮೂಡಿಸಿತ್ತು. ಬಿಜೆಪಿಯ ಗಾಯದ ಮೇಲೆ ಬರೆ ಎಳೆಯುವಂತೆ ಕಾಂಗ್ರೆಸ್ ಪಕ್ಷವು ಸಿಎಲ್ಪಿ ಸಭೆಯಿಂದ ನೇರವಾಗಿ ಸಚಿವ ಜಮೀರ್ ಅಹಮ್ಮದ್ ಮಾಲೀಕತ್ವದ ಬಸ್ನಲ್ಲಿ ಎಲ್ಲಾ ಶಾಸಕರನ್ನೂ ರೆಸಾರ್ಟ್ಗೆ ಕರೆದೊಯ್ಯಲಾಗಿದೆ